
ಹೊನ್ನಾವರ ಪಟ್ಟಣದ ಎಂಪಿ.ಇ. ಸೊಸೈಟಿಯಎಸ್.ಡಿ.ಎಂ. ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹಳಿಯಾಳದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ನಡೆದ ವಲಯ ಮಟ್ಟದ ಅಂತರ ಕಾಲೇಜು ವಿದ್ಯಾರ್ಥಿಗಳ ಯುವಜನೋತ್ಸವದಲ್ಲಿ ಭಾಗವಹಿಸಿ, ಅತಿ ಹೆಚ್ಚು ಪ್ರಶಸ್ತಿಗಳೊಂದಿಗೆ ‘ಚಾಂಪಿಯನ್’ ಆಗಿ ಹೊರ ಹೊಮ್ಮಿದ್ದಾರೆ.
ಕುಮಾರಿ ನಿಹಾರಿಕಾ ಭಟ್ಟ ಹಿಂದುಸ್ತಾನಿ ಶಾಸ್ತಿçÃಯ ಗಾಯನದಲ್ಲಿ ಪ್ರಥಮ ಹಾಗೂ ಲಘು ಸಂಗೀತದಲ್ಲಿ ದ್ವಿತೀಯ ಸ್ಥಾನ, ಕುಮಾರ ಮೆಕ್ವಿನ್ಜಾಯ್ ಪಾಶ್ಚಾತ್ಯ ವಾಧ್ಯ ಸಂಗೀತ ಮತ್ತು ಪಾಶ್ಚಾತ್ಯಗಾಯನದಲ್ಲಿ ಪ್ರಥಮ, ಕುಮಾರ ಪ್ರಶಾಂತ ಗೌಡ ಚಿತ್ರಕಲೆ ಮತ್ತು ವ್ಯಂಗ್ಯ ಚಿತ್ರದಲ್ಲಿ ಪ್ರಥಮ, ಕುಮಾರ ಸಂದೀಪ ನಾಯ್ಕ ಹಾಗೂ ತಂಡ ರಸಪ್ರಶ್ನೆಯಲ್ಲಿ ಪ್ರಥಮ, ಕುಮಾರಿ ನೇಹಾ ಭಟ್ಟ ಮತ್ತು ತಂಡ ಪಾಶ್ಚಾತ್ಯ ಸಮೂಹ ಗಾಯನ ಮತ್ತು ಭಾರತೀಯ ಸಮೂಹ ಗಾಯನದಲ್ಲಿ ಪ್ರಥಮ, ಕುಮಾರ ವೈಜಯ್ ಭಂಡಾರಕರ್ ಶಾಸ್ತಿçÃಯ ವಾದ್ಯ ಸಂಗೀತದಲ್ಲಿ ಪ್ರಥಮ, ಕುಮಾರಿ ಕೃತಿಕಾ ಭಟ್ಟ ಹಾಗೂ ತಂಡ ಏಕಾಂಕ ನಾಟಕದಲ್ಲಿ ತೃತೀಯ, ಕುಮಾರಿ ಸಪ್ನಾಗೆಲ್ಹೊಟ್ ಹಾಗೂ ತಂಡಇನ್ಸ್ಟಾಲೆಶನ್ನಲ್ಲಿ ದ್ವಿತೀಯ, ಕುಮಾರಿಧನಲಕ್ಷಿö್ಮà ಮೊಗೇರ್ ಶಾಸ್ತಿçÃಯ ನೃತ್ಯದಲ್ಲಿತೃತೀಯ ಸ್ಥಾನ ಪಡೆಯುವುದರೊಟ್ಟಿಗೆ 11 ಸ್ಪರ್ಧೆಗಳಲ್ಲಿ ವಿಶ್ವವಿದ್ಯಾಲಯ ಮಟ್ಟಕ್ಕೆಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳ ಈ ವಿಶೇಷ ಸಾಧನೆಗೆ ಎಂ.ಪಿ.ಇ. ಸೊಸೈಟಿಯ ಅಧ್ಯಕ್ಷರಾದ ಕೃಷ್ಣ ಮೂರ್ತಿ ಭಟ್ಟ ಶಿವಾನಿ ಹಾಗೂ ಆಡಳಿತ ಮಂಡಳಿಯ ಸದಸ್ಯರು, ಪ್ರಾಂಶುಪಾಲರಾದಡಾ.ವಿಜಯಲಕ್ಷಿö್ಮ ಎಂ. ನಾಯ್ಕ, ಯೂನಿಯನ್ಉಪಾಧ್ಯಕ್ಷರಾದಡಾ.ಡಿ.ಎಲ್. ಹೆಬ್ಬಾರ್, ಹಾಗೂ ಬೋದಕ -ಬೋದಕೇತರ ಸಿಬ್ಬಂದಿಗಳು ವಿದ್ಯಾರ್ಥಿಗಳು ಅಭಿನಂದನೆಯನ್ನು ಸಲ್ಲಿಸಿದ್ದಾರೆ.
More Stories
ಜಿಲ್ಲಾ ಮಟ್ಟದ ರಾಮಕ್ಷತ್ರೀಯ ಸಮಾಜದ ಹೊನಲು ಬೆಳಕಿನ ಹಗ್ಗಜಗ್ಗಾಟ ಪಂದ್ಯಾವಳಿ
ಕನ್ನಡ ಕಾರ್ತಿಕ 2024ರ ಅನುದಿನ ಅನುಸ್ಪಂದನ
ಹಿಂದುಳಿದ ನಾಯಕ ಬಿಕೆ ಹರಿಪ್ರಸಾದ್ ಅವರ ಬಗ್ಗೆ ನಾಲಗೆ ಹರಿಬಿಟ್ಟ ಹರೀಶ್ ಪೂಂಜಾ ಸಾರ್ವಜನಿಕ ಜೀವನದಲ್ಲಿರಲು ಯೋಗ್ಯರಲ್ಲ :ಮಂಜುನಾಥ ನಾಯ್ಕ