May 4, 2024

Bhavana Tv

Its Your Channel

ಬೃಹತ್‌ ರಕ್ತದಾನ ಶಿಬಿರ

ಮುರುಡೇಶ್ವರ:- ಆರ್. ಎನ್‌.ಎಸ್‌ ಆಸ್ಪತ್ರೆ, ಆರ್. ಎನ್‌.ಎಸ್‌ ಸಮೂಹ ಶಿಕ್ಷಣ ಸಂಸ್ಥೆಗಳು ಮುರುಡೇಶ್ವರ ಮತ್ತು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಇವುಗಳ ಸಂಯುಕ್ತ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದ ಜಯಂತಿಯ ಪ್ರಯುಕ್ತ ಬೃಹತ್‌ ರಕ್ತದಾನ ಶಿಬಿರ ದಿನಾಂಕ ೧೨-೦೧-೨೦೨೨ ಬುಧವಾರದಂದು ಬೆಳಿಗ್ಗೆ ೧೦ ರಿಂದ ಮಧ್ಯಾಹ್ನ ೧ ರವರೆಗೆ ಆರ್. ಎನ್‌.ಎಸ್‌ ಆಸ್ಪತ್ರೆ ಮುರುಡೇಶ್ವರದಲ್ಲಿ ನಡೆಯಲಿದೆ ಎಂದು ಆರ್. ಎನ್‌.ಎಸ್‌ ಆಸ್ಪತ್ರೆಯ ನಿರ್ದೇಶಕರಾದ ಡಾಕ್ಟರ್ ಚೇತನ್ ಕಲ್ಕೂರ ಮತ್ತು ಆರ್. ಎನ್‌.ಎಸ್‌ ಪದವಿಪೂರ್ವ ಹಾಗೂ ಪದವಿ ಕಾಲೇಜಿನ ಪ್ರಾಚಾರ್ಯರಾದ ಪ್ರೊಫೆಸರ್ ಮಾಧವ ಪೂಜಾರಿಯವರು ಪ್ರಕಟಣೆಯಲ್ಲಿ ತಿಳಿಸಿದರು.

error: