March 14, 2025

Bhavana Tv

Its Your Channel

ಬಿ.ಎಸ್ಸಿ. 5 ನೇ ಸೆಮಿಸ್ಟರನ ಫಲಿತಾಂಶ ಪ್ರಕಟ, ಸಿದ್ಧಾರ್ಥ ಪದವಿ ಮಹಾವಿದ್ಯಾಲಯ ವಿದ್ಯಾರ್ಥಿಗಳ ಉತ್ತಮ ಸಾಧನೆ

ಭಟ್ಕಳ:- ಸಿದ್ಧಾರ್ಥ ಪದವಿ ಮಹಾವಿದ್ಯಾಲಯ, ಶಿರಾಲಿ ಇದರ ಕರ್ನಾಟಕ ವಿಶ್ವವಿದ್ಯಾಲಯದ ೨೦೨೧-೨೨ ರ ಬಿ.ಎಸ್ಸಿ. ೫ ನೇ ಸೆಮಿಸ್ಟರನ ಫಲಿತಾಂಶ ಪ್ರಕಟವಾಗಿದ್ದು, ಉತ್ತಮ ಫಲಿತಾಂಶ ಬಂದಿರುತ್ತದೆ.

ಸದರಿ ಬಿ.ಎಸ್ಸಿ. ಪರೀಕ್ಷೆಯಲ್ಲಿ ಕು. ಅಮಿತಾ ಶ್ರೀಧರ ನಾಯ್ಕ ೯೪.೬೭%, ಕು. ಸಹನಾ ದುರ್ಗಯ್ಯ ನಾಯ್ಕ ೮೮.೨೨%, ಕು. ಸ್ವಾತಿ ಚಂದ್ರಹಾಸ ಗೋವಾಳಿ ೮೮.೧೧%, ಕು. ಮಹಾಲಕ್ಷಿö್ಮÃ ರಾಮಾ ನಾಯ್ಕ ೮೬.೮೯% ಹಾಗೂ ಕು. ದೀಪಿಕಾ ಜನಾರ್ಧನ ನಾಯ್ಕ ೮೬.೭೮% ಅಂಕ ಪಡೆದಿರುತ್ತಾರೆ.

ಸದರಿ ಪರೀಕ್ಷೆಗೆೆ ಕುಳಿತ ಒಟ್ಟೂ ೪೦ ವಿದ್ಯಾರ್ಥಿಗಳಲ್ಲಿ ೨೭ ವಿದ್ಯಾರ್ಥಿಗಳು ಜisಣiಟಿಛಿಣioಟಿ ನಲ್ಲಿ ತೇರ್ಗಡೆಹೊಂದಿರುತ್ತಾರೆ.

ವಿದ್ಯಾರ್ಥಿಗಳ ಸಾಧನೆಗೆ ಮಹಾವಿದ್ಯಾಲಯದ ಆಡಳಿತ ಮಂಡಳಿ, ಪ್ರಾಚಾರ್ಯರು ಮತ್ತು ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ

error: