
ಭಟ್ಕಳ:- ಸಿದ್ಧಾರ್ಥ ಪದವಿ ಮಹಾವಿದ್ಯಾಲಯ, ಶಿರಾಲಿ ಇದರ ಕರ್ನಾಟಕ ವಿಶ್ವವಿದ್ಯಾಲಯದ ೨೦೨೧-೨೨ ರ ಬಿ.ಎಸ್ಸಿ. ೫ ನೇ ಸೆಮಿಸ್ಟರನ ಫಲಿತಾಂಶ ಪ್ರಕಟವಾಗಿದ್ದು, ಉತ್ತಮ ಫಲಿತಾಂಶ ಬಂದಿರುತ್ತದೆ.
ಸದರಿ ಬಿ.ಎಸ್ಸಿ. ಪರೀಕ್ಷೆಯಲ್ಲಿ ಕು. ಅಮಿತಾ ಶ್ರೀಧರ ನಾಯ್ಕ ೯೪.೬೭%, ಕು. ಸಹನಾ ದುರ್ಗಯ್ಯ ನಾಯ್ಕ ೮೮.೨೨%, ಕು. ಸ್ವಾತಿ ಚಂದ್ರಹಾಸ ಗೋವಾಳಿ ೮೮.೧೧%, ಕು. ಮಹಾಲಕ್ಷಿö್ಮÃ ರಾಮಾ ನಾಯ್ಕ ೮೬.೮೯% ಹಾಗೂ ಕು. ದೀಪಿಕಾ ಜನಾರ್ಧನ ನಾಯ್ಕ ೮೬.೭೮% ಅಂಕ ಪಡೆದಿರುತ್ತಾರೆ.
ಸದರಿ ಪರೀಕ್ಷೆಗೆೆ ಕುಳಿತ ಒಟ್ಟೂ ೪೦ ವಿದ್ಯಾರ್ಥಿಗಳಲ್ಲಿ ೨೭ ವಿದ್ಯಾರ್ಥಿಗಳು ಜisಣiಟಿಛಿಣioಟಿ ನಲ್ಲಿ ತೇರ್ಗಡೆಹೊಂದಿರುತ್ತಾರೆ.
ವಿದ್ಯಾರ್ಥಿಗಳ ಸಾಧನೆಗೆ ಮಹಾವಿದ್ಯಾಲಯದ ಆಡಳಿತ ಮಂಡಳಿ, ಪ್ರಾಚಾರ್ಯರು ಮತ್ತು ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ