
ಹೊನ್ನಾವರ : ವಾಟ್ಸಾಪ್ ವೈದ್ಯರೆಂದು ನಾಡಿನಲ್ಲಿ ಪ್ರಸಿದ್ಧಿ ಪಡೆದಿರುವ ಹೃದಯತಜ್ಞ ಡಾ. ಪದ್ಮನಾಭ ಕಾಮತ್ ಇವರು ತಮ್ಮ ಸೇವೆಗೆ ಕರ್ಫ್ಯೂ ಇಲ್ಲ ಎಂದು ಹೇಳಿದ್ದಾರೆ. ಹೃದಯ ಸಮಸ್ಯೆ ಇದ್ದವರು ತಮ್ಮ ವೈದ್ಯರ ಮುಖಾಂತರ ಅಥವಾ ನೇರವಾಗಿ ತಮ್ಮ ಇಸಿಜಿ ವರದಿಯನ್ನು ಈ ನಂಬರಿಗೆ ಕಳಿಸಿ, ಉಚಿತವಾಗಿ ಸಲಹೆ ಪಡೆಯಬಹುದು, ಮಾತುಕತೆಗೆ ಅವಕಾಶವಿಲ್ಲ. ಮೊಬೈಲ್ ನಂಬರ್ ೯೭೪೩೨೮೭೫೯೯.
More Stories
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.