
ಹೊನ್ನಾವರ : ವಾಟ್ಸಾಪ್ ವೈದ್ಯರೆಂದು ನಾಡಿನಲ್ಲಿ ಪ್ರಸಿದ್ಧಿ ಪಡೆದಿರುವ ಹೃದಯತಜ್ಞ ಡಾ. ಪದ್ಮನಾಭ ಕಾಮತ್ ಇವರು ತಮ್ಮ ಸೇವೆಗೆ ಕರ್ಫ್ಯೂ ಇಲ್ಲ ಎಂದು ಹೇಳಿದ್ದಾರೆ. ಹೃದಯ ಸಮಸ್ಯೆ ಇದ್ದವರು ತಮ್ಮ ವೈದ್ಯರ ಮುಖಾಂತರ ಅಥವಾ ನೇರವಾಗಿ ತಮ್ಮ ಇಸಿಜಿ ವರದಿಯನ್ನು ಈ ನಂಬರಿಗೆ ಕಳಿಸಿ, ಉಚಿತವಾಗಿ ಸಲಹೆ ಪಡೆಯಬಹುದು, ಮಾತುಕತೆಗೆ ಅವಕಾಶವಿಲ್ಲ. ಮೊಬೈಲ್ ನಂಬರ್ ೯೭೪೩೨೮೭೫೯೯.
More Stories
ಉಳವಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಲೆಕ್ಕಪತ್ರ ಮಂಡಿಸಿದ ಜಿಲ್ಲಾ ಕಸಾಪ
ಉಳವಿಯಲ್ಲಿ ಗಡಿ ಪ್ರಾಧಿಕಾರದಿಂದ ಸಾಂಸ್ಕೃತಿಕ ಸಂಭ್ರಮ
ಮೂರು ಜನ ಅನಾಥರನ್ನು ಆಟೋರಾಜ ಅನಾಥಾಶ್ರಮಕ್ಕೆ ಸೇರಿಸಿದ ಕರವೇ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ