![](https://kannada.bhavanatv.com/wp-content/uploads/2020/04/30-Honavar-02-1024x807.jpg?v=1585715117)
ಹೊನ್ನಾವರ : ವಾಟ್ಸಾಪ್ ವೈದ್ಯರೆಂದು ನಾಡಿನಲ್ಲಿ ಪ್ರಸಿದ್ಧಿ ಪಡೆದಿರುವ ಹೃದಯತಜ್ಞ ಡಾ. ಪದ್ಮನಾಭ ಕಾಮತ್ ಇವರು ತಮ್ಮ ಸೇವೆಗೆ ಕರ್ಫ್ಯೂ ಇಲ್ಲ ಎಂದು ಹೇಳಿದ್ದಾರೆ. ಹೃದಯ ಸಮಸ್ಯೆ ಇದ್ದವರು ತಮ್ಮ ವೈದ್ಯರ ಮುಖಾಂತರ ಅಥವಾ ನೇರವಾಗಿ ತಮ್ಮ ಇಸಿಜಿ ವರದಿಯನ್ನು ಈ ನಂಬರಿಗೆ ಕಳಿಸಿ, ಉಚಿತವಾಗಿ ಸಲಹೆ ಪಡೆಯಬಹುದು, ಮಾತುಕತೆಗೆ ಅವಕಾಶವಿಲ್ಲ. ಮೊಬೈಲ್ ನಂಬರ್ ೯೭೪೩೨೮೭೫೯೯.
More Stories
ಕತಾರ್ ಗಾಲ್ಫರ್ ಟೋಸ್ಟ್ ಮಾಸ್ಟರ್ಸ್ ಕ್ಲಬ್ ನೂತನ ಪದಾಧಿಕಾರಿಗಳ ಆಯ್ಕೆ.
ನಾನು ಮಾಡಿದಷ್ಟು ಅಭಿವೃದ್ಧಿ ಕನಸಿನಲ್ಲೂ ಕಾಗೇರಿ ಮಾಡಿಲ್ಲ: ದೇಶಪಾಂಡೆ
ಎಮ್ ಇ ಎಸ್ ಹೋರಾಟ ಸಮರ್ಥಿಸಿಕೊಂಡ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ಹೇಳಿಕೆಯನ್ನು ಕರುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಎನ್. ದತ್ತಾ, ಖಂಡಿಸಿದ್ದಾರೆ.