March 20, 2025

Bhavana Tv

Its Your Channel

ಕೇಂದ್ರ ಸರ್ಕಾರ ವಿದ್ಯುತ್ ಕಾಯ್ದೆಯನ್ನು ತಿದ್ದುಪಡಿಮಾಡಿ ಹೊಸ ಕಾಯ್ದೆಯನ್ನು ತಂದು ಖಾಸಗಿಕರಣ ಮಾಡಲು ಮುಂದಾಗಿರುದಕ್ಕೆ ಹೊನ್ನಾವರದಲ್ಲಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ

ಹೊನ್ನಾವರ ;೨೦೦೩ ವಿದ್ಯತ್ ಕಾಯ್ದೆ ಪ್ರಸ್ತಾಪಿತ ತಿದ್ದುಪಡಿ ಮಾಡಿ ೨೦೨೦ ಹೊಸ ಕಾಯ್ದೆ ಮೂಲಕ ಖಾಸಗೀಕರಣ ಮಾಡಲು ಮುಂದಾಗಿರುವ ಕೇಂದ್ರ ಸರ್ಕಾರ ನಿರ್ಧಾರ ಖಂಡಿಸಿ ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮ ನೌಕರರ ಸಂಘ ಹೊನ್ನಾವರ ಹೆಸ್ಕಾಂ ಕಛೇರಿಯಲ್ಲಿ ಕಪ್ಪು ಬಟ್ಟೆ ಧರಿಸಿ ಕತ್ಯರ್ವ ನಿರ್ವಹಿಸುತ್ತಾ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮ ನೌಕರರ ಸಂಘದ ಕಾರ್ಯದರ್ಶಿ ಶಂಕರ ಗೌಡ,ನಿಗಮ ನೌಕರರ ಸಂಘದ ಕೇಂದ್ರ ಸಮಿತಿಯ ಸದಸ್ಯರಾದ ಅಂತೋನಿ ಫರ್ನಾಂಡಿಸ್, ಸ್ಥಳಿಯ ಸಮಿತಿಯ ಅಧ್ಯಕ್ಷರಾದ ಗಜಾನನ ನಾಯ್ಕ, ಉಪಾದ್ಯಕ್ಷ ಪ್ರಸಾದ ನಾಯ್ಕ, ಖಜಾಂಚಿ ಜಿ ಪ್ರಶಾಂತ, ನೀಲಾಂಜನ ನಾಯ್ಕ, ಆನಂದ ರಾವ್, ಹುಸೇನ್‌ಸಾಬ್, ರವಿ ಅಡಿ, ಶಿವಕುಮಾರ, ಅಂತೋನ್ ಲೋಪಿಸ್, ಡಿ.ಡಿ.ಮಾಡಿವಾಳ, ನವ್ಯಶ್ರೀ, ಮುಂತಾದವರು ಇದ್ದರ

error: