April 10, 2025

Bhavana Tv

Its Your Channel

ಕರ್ನಾಟಕ ಸಂಪಾದಕರ ಮತ್ತು ವರದಿಗಾರರ ಸಂಘದ ನೂತನ ಕಚೇರಿ ಉದ್ಘಾಟಿಸಿದ ಸಚಿವ ಕೆ ಸಿ ನಾರಾಯಣಗೌಡ

ಕಿಕ್ಕೇರಿ:-ಕರ್ನಾಟಕ ಸಂಪಾದಕರ ಮತ್ತು ವರದಿಗಾರರ ಸಂಘದ ನೂತನ ಕಚೇರಿಯನ್ನು ರೇಷ್ಮೆ, ಕ್ರೀಡಾ ಯುವಸಬಲೀಕರಣ ಸಚಿವರಾದ ಕೆ ಸಿ ನಾರಾಯಣಗೌಡ ರವರು ಉದ್ಘಾಟಿಸಿದರು

ನಂತರ ಮಾತನಾಡಿದ ಅವರು ಈ ಸಮಾಜಕ್ಕೆ ಪತ್ರಕರ್ತರ ಸೇವೆ ಅಗತ್ಯ ನಾವು ಮಾಡುವ ಸರಿ ತಪ್ಪುಗಳ ಬಗ್ಗೆ ನಿಷ್ಠತೆ ಯಿಂದ ವರದಿ ಮಾಡಿ ಸಮಾಜಕ್ಕೆ ತೋರಿಸುವುದೇ ಪತ್ರಕರ್ತರ ಕೆಲಸ ಅದನ್ನು ಎಲ್ಲಾ ಪತ್ರಕರ್ತ ಪ್ರಾಮಾಣಿಕವಾಗಿ ಮಾಡುವಂತೆ ತಿಳಿಸಿದರು

ಅಲ್ಲದೆ ಇಂದಿನಿAದ ಮೂರು ದಿನಗಳ ಕಾಲ ತಾಲ್ಲೂಕಿನಲ್ಲಿ ಸಾದು ಸಂತರು ಒಳಗೊಂಡAತೆ ಹತ್ತಾರು ರಾಜ್ಯದ ನಾಯಕರು ಸೇರಿದಂತೆ ಕುಂಭಮೇಳ ಅದ್ದೂರಿಯಾಗಿ ನಡೆಯಲಿದ್ದು ರಾಜ್ಯಾದ್ಯಂತ ಎಲ್ಲಾ ಸಾರ್ವಜನಿಕರು ಈ ಕುಂಭಮೇಳಕ್ಕೆ ಭಕ್ತಾದಿಗಳು ಆಗಮಿಸಿ ಕಾರ್ಯಕ್ರಮ ಯಶಸ್ಸು ಮಾಡುವಂತೆ ತಿಳಿಸಿದರು..

ಈ ಸಂದರ್ಭದಲ್ಲಿ ಪಂಚಭೂತೇಶ್ವ ಮಠದ ಸ್ವಾಮೀಗಳಾದ ರುದ್ರಮುನಿ ಯವರು, ಮೂಡಾ ಅಧ್ಯಕ್ಷರಾದ ಶ್ರೀನಿವಾಸ್, ಧರ್ಮಸ್ಥಳ ಕ್ಷೇಮಾಭಿವೃದ್ಧಿ ಸಂಘದ ಯೋಜನಾಧಿಕಾರಿ ಮಮತಾ ಶೆಟ್ಟಿ, ಕರ್ನಾಟಕ ಸಂಪಾದಕರ ಮತ್ತು ವರದಿಗಾರರ ಸಂಘದ ಅಧ್ಯಕ್ಷರಾದ ಸತೀಶ್, ಗೌರವದ್ಯಕ್ಷ ಕಾಡುಮೆಣಸ ಚಂದ್ರು, ಉಪಾಧ್ಯಕ್ಷ ಪ್ರವೀಣ್, ಕಾರ್ಯದರ್ಶಿ ದೊಡ್ಡಹಾರನಹಳ್ಳಿ ಮಲ್ಲೇಶ್ ಸೇರಿದಂತೆ ಸಂಘದ ಸದಸ್ಯರುಗಳು ಇದ್ದರು..

ವರದಿ ಶಂಭು ಕಿಕ್ಕೇರಿ, ಕೃಷ್ಣರಾಜಪೇಟೆ

error: