ಕಾರ್ಕಳ:- ಕಾರ್ಕಳ ಟೌನ್ ಚಚ9 ಗುರುಗಳು ವಂ|ಫಾ|ಕ್ಲೆಮೆAಟ್ ಮಸ್ಕರೆನ್ಹಾಸರ ಉಪಸ್ಥಿತಿಯಲ್ಲಿ, ಘಟಕ ಅಧ್ಯಕ್ಷರಾದ ನೇವಿಲ್ ಡಿ’ಸಿಲ್ವರು ಆಯೋಜಿಸಿದ್ದ ಚಚ9ನ ಸರಿ ಸುಮಾರು 25 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹುರಿದುಂಬಿಸಿ ನೆನಪಿನ ಕಾಣಿಕೆ, ಪ್ರಮಾಣ ಪತ್ರ ಹೂ ಗುಚ್ಛ ಅಪಿ9ಸಿ ಸನ್ಮಾನಿಸಿದರು. ನಂತರ ಸಮಾಜ ಸೇವಕರಾದ ಹೆನ್ರಿ ಸಾಂತ್ ಮಯೋರ್ ಇವರಿಗೆ ವೇದಿಕೆಯಲ್ಲಿ ಅವ್ಹಾನಿಸಿ ಸರ್ವ ಗಣ್ಯ ವ್ಯಕ್ತಿಗಳ ಉಪಸ್ಥಿತಿಯಲ್ಲಿ ಸಮಾಜಕ್ಕೆ ಸಾವ9ಜನಿಕ ನಿಸ್ವಾರ್ತ ಸೇವಾ, ಸರ್ವಜಾತಿ ಸಮುದಾಯದಲ್ಲಿ ಲೊಕಾದ ಪ್ರಶಂಸೆಗೆ ಪ್ರೀತಿ ಪಾತ್ರರಾಗಿದ್ದೀರಿ. ಟ್ರಾಫಿಕ್ ಶಿಸ್ತು ಪಾಲಿಸಲು ನೀವು ಕೊಡುವ ಸೇವೆ ಸರ್ಕಾರಿ ಇಲಾಖೆಯಿಂದ ಹೊಗಳಿಕೆಗೆ ಪಾತ್ರರಾಗಿದ್ದೀರಿ. ಕಥೊಲಿಕ್ ಸಭಾ ಘಟಕ ಹಾಗೂ ವಲಯ ಮಾಜಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದೀರಿ, ಪ್ರಸ್ತುತ ಈಗ ಹಿರಿಯ ಸದಸ್ಯರಾಗಿದ್ದಾರೆ.
ವೇದಿಕೆಯಲ್ಲಿ ವಂ|ಫಾ|ಕ್ಲೆಮೆAಟ್ ಮಸ್ಕರೆನ್ಹಾಸ್, ಕಾನ್ವೆಂಟ್ ಸುಪರಿಯರ್ ಸಿಸ್ಟರ್ ಪೊಲೆಟ್, ಅಧ್ಯಕ್ಷರಾದ ಮಾನ್ಯ ನೇವಿಲ್ ಡಿ’ಸಿಲ್ವ, ಕಾಯ9ದಶಿ9 ಶ್ರೀಮತಿ ವಿನಿತಾ ಡಿ’ಮೆಲ್ಲೊ, ಖಜಾಂಚಿ ಗ್ರೇಸಿಯಾ ಡಿ’ಸೋಜ, ನಿಕಟ್ ಪೂರ್ವ ಅಧ್ಯಕ್ಷೆ ಒಲಿವಿಯಾ ಡಿಮೆಲ್ಲೊ, ನಿಯೊಜಿತ ಅಧ್ಯಕ್ಷರಾದ ರೋಶನ್ ಡಿ’ಮೆಲ್ಲೊ, ಕಾರ್ಯಕ್ರಮದ ಸಂಚಾಲಕಿ ಕ್ಲೊಟಿಲ್ಡಾ ಡಿ’ಸೋಜ, ಚರ್ಚ ಪಾಲನಾ ಮಂಡಲಿಯ ಉಪಾಧ್ಯಕ್ಷ ಆಂಟನಿ ಆರಾನ್ಹ, ಕಾಯ9ದರ್ಶಿ ಲವೀನಾ ಪಿರೇರಾ ಹಾಜರಿದ್ದರು.ಅಧ್ಯಕ್ಷ ನೇವಿಲ್ ಡಿ’ಸಿಲ್ವರು ಹಾಜಾರಿದ್ದ ಎಲ್ಲರಿಗೂ ಸ್ವಾಗತಿಸಿದರು, ಕಾರ್ಯ ನಿವಾ9ಹಣೆ ಗ್ರೆಸಿಯಾ ಡಿಸೊಜಾ ಮತ್ತು ಧನ್ಯವಾದಗಳನ್ನು ಕಾರ್ಯದಶಿ9 ವಿನಿತಾ ಡಿ’ಮೆಲ್ಲೊರು ಅರ್ಪಿಸಿದರು.
More Stories
ಕಾರ್ಕಳ ಪರಶುರಾಮ ಮೂರ್ತಿ ಸಾಕ್ಷಿ ನಾಶ ಯತ್ನ: ಉದಯ ಕುಮಾರ್ ಶೆಟ್ಟಿ
ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ರಥೋತ್ಸವ: ಸಾವಿರಾರು ಭಕ್ತರು ಭಾಗಿ
ಕಾರ್ಕಳ ಮುಸ್ಲಿಂ ಬಾಂಧವರಿAದ ರಂಜಾನ್ ವಿಶೇಷ ಪಾರ್ಥನೆ,