May 6, 2024

Bhavana Tv

Its Your Channel

ಕಾರ್ಕಳ ವಿಧಾನಸಭಾ ಕ್ಷೇತ್ರ ದಲ್ಲಿ ಜನವರಿ 2 ರಿಂದ 12 ರ ವರೆಗೆ ಬೂತ್ ವಿಜಯ ಅಭಿಯಾನ

ಕಾರ್ಕಳ ವಿಧಾನಸಭಾ ಕ್ಷೇತ್ರ ದಲ್ಲಿ ಜನವರಿ 2 ರಿಂದ 12 ರ ವರೆಗೆ ನಡೆಯಲಿರುವ ಬೂತ್ ವಿಜಯ ಅಭಿಯಾನವನ್ನು ನಿಟ್ಟೆ ಗ್ರಾಮದ ಚೇತನಹಳ್ಳಿ ಕಾಲನಿಯ ಬೂತ್ ಅದ್ಯಕ್ಷ ಹರಿಶ್ಚಂದ್ರ ರವರ ಮನೆಯಲ್ಲಿ ಧ್ವಜವನ್ನು ಹಾರಿಸುವುದರ ಮೂಲಕ ಇಂದನ ಮತ್ತು ಕನ್ನಡ ಸಂಸೃತಿ ಸಚಿವ ಸುನಿಲ್ ಕುಮಾರ್ ಚಾಲನೆ ನೀಡಿದರು .

ಈ ಸಂದರ್ಭದಲ್ಲಿ ಮಂಡಲ ಅದ್ಯಕ್ಷ ಮಹಾವೀರ ಹೆಗ್ಡೆ , ಪ್ರ .ಕಾರ್ಯದರ್ಶಿ ನವೀನ್ ನಾಯಕ್ , ಶಕ್ತಿ ಕೇಂದ್ರ ಅದ್ಯಕ್ಷ ಬಾಲಕೃಷ್ಣ ಹೆಗ್ಡೆ , ಪಂಚಾಯತ್ ಅದ್ಯಕ್ಷ ಸತೀಶ್ ಪಂಚಾಯತ್ ಸದಸ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ: ಅರುಣ ಭಟ್ಟ ಕಾರ್ಕಳ

error: