ಭಟ್ಕಳ : ಕೇಂದ್ರದ ಅಧಿಸೂಚನೆಯಡಿ ರಾಜ್ಯ ಸರ್ಕಾರ ಕಡಲತೀರ ವಲಯ ನಿರ್ವಹಣಾ ಯೋಜನೆ ರೂಪಿಸಿ ಕರಡು ಅಧಿಸೂಚನೆ ಹೊರಡಿಸಿದ್ದು, ಇದರನ್ವಯ ಭಟ್ಕಳ ತಾಲೂಕಿನ ೨೦ ಸಮುದ್ರ ತೀರದ ಗ್ರಾಮಗಳು ಸಿಆರ್ಝಡ್ ವ್ಯಾಪ್ತಿಗೆ ಒಳಪಡಲಿವೆ. ಭವಿಷ್ಯದಲ್ಲಿ ಪ್ರವಾಸೋದ್ಯಮಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಈ ಕಡಲ ತೀರ ಬಳಕೆಯಾಗಲಿದೆ ಎನ್ನಲಾಗಿದೆ. ತಾಲೂಕಿನ ಬೈಲೂರು, ಬೇಂಗ, ಕಾಯ್ಕಿಣಿ, ಬಸ್ತಿ, ಮಾವಳ್ಳಿ, ಶಿರಾಲಿ, ಬೆಳಕೆ, ಬೆಳ್ಳಿ, ಗೊರಟೆ, ಹಡೀನ್, ಹೆಬಳೆ, ಜಾಲಿ, ಕರಿಕಲ್, ಮಾವಿನಕುರ್ವೆ, ಮುಂಡಳ್ಳಿ, ಸೂಸಗಡಿ, ತಗ್ಗರಗೋಡು, ತಲಗೋಡು, ವೆಂಕಟಾಮರ ಭಾಗದಲ್ಲಿನ ಕಡಲ ತೀರಗಳನ್ನು ಸಿಆರ್ಝಡ್ ವ್ಯಾಪ್ತಿಗೆ ಒಳಪಡಿಸಿ ಸರ್ಕಾರ ಕರಡು ಅಧಿಸೂಚನೆ ಹೊರಡಿಸಿದೆ.
More Stories
ಕುಂದಾಪುರದಲ್ಲಿ ನಡೆದ ಸಾವಿಷ್ಕಾರ್ ಫೆಸ್ಟ್ ನಲ್ಲಿ ಉತ್ತಮ ಹೆಸರು ಗಳಿಸಿದ ಅಂಜುಮನ್ ಇಂಜಿನಿಯರಿ0ಗ್ ವಿದ್ಯಾರ್ಥಿಗಳು
ಭಟ್ಕಳದ ಅಂಜುಮಾನ್ ಇಂಜಿನಿಯರಿAಗ್ ಕಾಲೇಜು ಗುಡ್ಡದ ಮೇಲಿನ ಸ್ವರ್ಗ – ಡಾ. ದಿನೇಶ್ ಗಾಂವ್ಕರ್
ಭಟ್ಕಳದ ಏಐಟಿಎಮ್ ನಲ್ಲಿ ಕ್ಯೂ ಸ್ಪೈಡರ್ಸ್ ನಿಂದ ಕ್ಯಾಂಪಸ್ ಸಂದರ್ಶನ