May 20, 2024

Bhavana Tv

Its Your Channel

ಶಿವರಾಜ ಮೇಸ್ತ ಕೊಂಕಣ ಖಾರ್ವಿ ಸಮಾಜದ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ

ಹೊನ್ನಾವರ: ಪ.ಪಂ ಮಾಜಿ ಅಧ್ಯಕ್ಷ, ರಿಕ್ಷಾ ಚಾಲಕ-ಮಾಲಕರ ಸಂಘದ ಜಿಲ್ಲಾಧ್ಯಕ್ಷ ಶಿವರಾಜ ಮೇಸ್ತ ಅವರು ಕೊಂಕಣ ಖಾರ್ವಿ ಸಮಾಜದ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಸುರೇಶ ಮೇಸ್ತ, ಕಾರ್ಯದರ್ಶಿ ಸೂರ್ಯಕಾಂತ ಮೇಸ್ತ, ಸಹ ಕಾರ್ಯದರ್ಶಿ ಅರುಣ ಮೇಸ್ತ ಕೋಶಾಧ್ಯಕ್ಷ ಗಣೇಶ ಕೆ. ಮೇಸ್ತ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

error: