May 5, 2024

Bhavana Tv

Its Your Channel

ಅಖಿಲ ಭಾರತ ಜರ್ನಲಿಸ್ಟ್ ಫೆಡರೇಶನ್ ಜಿಲ್ಲಾಧ್ಯಕ್ಷ ಕುಮಾರ್ ನಾಯ್ಕ ಗೆ ಕನ್ನಡದ ಚಳುವಳಿಯ ಕಲಿ ಬಿರುದಾಂಕಿತ ಪ್ರಶಸ್ತಿ.

ಕಾರವಾರ: ಕರ್ನಾಟಕ ರಣಧೀರರ ವೇದಿಕೆ ಬೆಂಗಳೂರು ವತಿಯಿಂದ ಅಖಿಲ ಭಾರತ ಜರ್ನಲಿಸ್ಟ್ ಫೆಡರೇಶನ್ ಜಿಲ್ಲಾಧ್ಯಕ್ಷರು ಹಾಗೂ ಅಂಬಿಗ ನ್ಯೂಸ್ ಸುದ್ದಿ ಸಂಪಾದಕರಾದ ಕುಮಾರ್ ನಾಯ್ಕ್ ರಿಗೆ ಕನ್ನಡದ ಚಳುವಳಿಯ ಕಲಿ ಬಿರುದಾಂಕಿತರು ಎನ್ನುವ ಬಿರುದು ನೀಡಲಾಯಿತು. ಶ್ರೀ ಕ್ಷೇತ್ರ ಸಿದ್ದರಬೆಟ್ಟ ಶ್ರೀ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿಯವರ ಸಮ್ಮುಖದಲ್ಲಿ , ಕರ್ನಾಟಕ ರಣಧೀರರ ವೇಧಿಕೆ ರಾಜ್ಯ ಅಧ್ಯಕ್ಷರಾದ ಶಂಕರೆ ಗೌಡ್ರು ಬೆಂಗಳೂರಿನ ನೆಲಮಂಗಲದಲ್ಲಿ ನಡೆದ ಕಾರ್ಯಕರ್ಮದಲ್ಲಿ ರಾಜ್ಯ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಿದರು.

error: