ಕುಮಟಾ: ಕುಮಟಾ ಅಳ್ವೆಕೋಡಿ ನಿರ್ಮಲ ಕಾಮತ್ ಪ್ರೌಢಶಾಲೆಯಲ್ಲಿ ಲೈನ್ಸ್ ಕ್ಲಬ್ ಕುಮಟಾ ವತಿಯಿಂದ ವನಮಹೋತ್ಸವ ಕಾರ್ಯಕ್ರಮ ನಡೆಸಲಾಯಿತು. ಹಲಸು, ಸೀತಾ ಅಶೋಕ, ಕದಂಬ, ಮಹಾಗನಿ, ಹಲಸು ಇನ್ನಿತರ ಗಿಡಗಳನ್ನು ಶಾಲೆಗೆ ನೀಡಲಾಯಿತು. ಈ ಸಂದರ್ಭದಲ್ಲಿ ಲಯನ್ಸ್ ಕುಮಟಾದ ಅಧ್ಯಕ್ಷೆ ವಿದ್ಯಾ ಶೇಟ್, ಕಾರ್ಯದರ್ಶಿ ಡಾ.ನಾಗರಾಜ ಭಟ್, ಡಾ. ಗಿರೀಶ್ ಕುಚಿನಾಡ್, ಎಂ.ಎA ಹೆಗ್ಡೆ, ಶಾಲಾ ಮುಖ್ಯಾಧ್ಯಾಪಕರಾದ ಎಸ್. ಟಿ ಪಟಗಾರ, ಅಕ್ಷಯ ಶಿಕ್ಷಣ ಟ್ರಸ್ಟ್ ನ ಕಾರ್ಯದರ್ಶಿ, ಶಿಕ್ಷಕ ವೃಂದ ಹಾಗೂ ಶಾಲಾ ಮಕ್ಕಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಗಿಡ ನೆಡುವುದರ ಒಟ್ಟಿಗೆ, ವನ ಮಹೋತ್ಸವದ ಉದ್ದೇಶ, ಹಸಿರಿನ ಪ್ರಾಮುಖ್ಯತೆ, ವಾತಾವರಣದ ಶುದ್ಧತೆ ಇನ್ನಿತರ ವಿಷಯಗಳ ಮೇಲೆ ಬೆಳಕು ಚೆಲ್ಲುವ ಕಾರ್ಯವಾಯಿತು.
More Stories
ಮೋದಿ ಒಬ್ಬ ಒಳ್ಳೆ ನಾಟಕಕಾರ, ಇವೆಂಟ್ ಮ್ಯಾನೇಜರ್: ಸಿದ್ದರಾಮಯ್ಯ
ಜೆಡಿಎಸ್ ತೊರೆದು ‘ಕೈ’ ಹಿಡಿದ ಶಾಬಂದ್ರಿ
ಕುಮಟಾದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ: ಡಿಕೆಶಿ ಘೋಷಣೆ