May 6, 2024

Bhavana Tv

Its Your Channel

ಮಹಾಶಿವರಾತ್ರಿಯ ಪ್ರಯುಕ್ತ ಮುರ್ಡೇಶ್ವರಕ್ಕೆ 10 ವಿಶೇಷ ಬಸ್ ವ್ಯವಸ್ಥೆ- ಶಾಸಕ ಸುನೀಲ ನಾಯ್ಕ

ಮುರ್ಡೇಶ್ವರ:- ಮಹಾಶಿವರಾತ್ರಿಯ ಪ್ರಯುಕ್ತ ಮಹಾಶಿವನ ತಾಣ ಮುರ್ಡೇಶ್ವರನ ದರ್ಶನಕ್ಕೆ ಯಾತ್ರಾರ್ಥಿಗಳು ತೆರಳಲು ಅನೂಕೂಲವಾಗುವಂತೆ ಭಟ್ಕಳದಿಂದ ಮುರ್ಡೇಶ್ವರಕ್ಕೆ ಬೆಳಿಗ್ಗೆ 7 ಘಂಟೆಯಿAದ 10 ವಿಶೇಷ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು ಭಕ್ತಾದಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ಶಾಸಕ ಸುನೀಲ್ ನಾಯ್ಕ ವಿನಂತಿಸಿದ್ದಾರೆ.

error: