May 6, 2024

Bhavana Tv

Its Your Channel

ಮುರುಡೇಶ್ವರ ಪಾಲಿಟೆಕ್ನಿಕ್ ನಲ್ಲಿ ನಡೆದ ಎ. ಎಂ. ಎಸ್ ಕಂಪನಿ ಬೆಂಗಳೂರು ಕ್ಯಾಂಪಸ್ ಸಂದರ್ಶನದಲ್ಲಿ ಡಿಪ್ಲೋಮಾದ ಐದು ವಿದ್ಯಾರ್ಥಿಗಳು ಆಯ್ಕೆ

ಮುರುಡೇಶ್ವರ ಆರ್ ಎನ್ ಶೆಟ್ಟಿ ರೂರಲ್ ಪಾಲಿಟೆಕ್ನಿಕ್ ನಲ್ಲಿ ನಡೆದ ಏಸ್ ಮ್ಯಾನುಫ್ಯಾಕ್ಚರಿಂಗ್ ಸಿಸ್ಟಮ್ ಕಂಪನಿ ಬೆಂಗಳೂರು ಕ್ಯಾಂಪಸ್ ಸಂದರ್ಶನದಲ್ಲಿ ಡಿಪ್ಲೋಮಾ ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ನ ೫ ವಿದ್ಯಾರ್ಥಿಗಳಾದ ಸೂರಜ್ ಎಂ, ವಿನೋದ್ ನಾಯ್ಕ ,ಮನೋಜ್ ಮಾದೇವ ನಾಯ್ಕ ಕಿರಣ್ ಉಮೇಶ್ ಎನ್ ಮತ್ತು ರೋಹನ್ ಆಯ್ಕೆಯಾಗಿದ್ದಾರೆ

ಈ ಸಂದರ್ಭದಲ್ಲಿ ಪ್ರಾಚಾರ್ಯ ಸಂತೋಷ್ ಆರ್ ಏ, ಉಪ ಪ್ರಾಚಾರ್ಯ ಹಾಗೂ ಪ್ಲೇಸ್ಮೆಂಟ್ ಅಧಿಕಾರಿ ಕೆ .ಮರಿಸ್ವಾಮಿ , ಎಲೆಕ್ಟ್ರಿಕಲ್ ವಿಭಾಗದ ಮುಖ್ಯಸ್ಥರಾದ ಸಾಯಿ ದತ್, ಉಪನ್ಯಾಸಕರಾದ ಅತುಲ್ ಮೇಸ್ತ ,ಸಬೀರ್ ಶೇಖ್, ಜಹೀರ್ ಅಹ್ಮದ್, ಪ್ರವೀಣ್ ಗೌಡ ಹಾಗೂ ಕರುಣಾಕರ ಶೆಟ್ಟಿ ಉಪಸ್ಥಿತರಿದ್ದರು.

error: