
ವಿಜಯಪುರ ಜಿಲ್ಲೆಯ ತಾಳಿಕೋಟೆ ಪಟ್ಟಣದಲ್ಲಿ ಡೋಣಿ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದೆ ವಿಪರೀತ ಮಳೆಯಿಂದಾಗಿ ಡೋಣಿ ನದಿ ತುಂಬಿ ಹರಿಯುತ್ತಿದ್ದು ತಾಳಿಕೋಟಿ -ವಿಜಯಪುರ ರಾಜ್ಯ ಹೆದ್ದಾರಿ ಸೇತುವೆ ಇಗಾಗಲೇ ಶಿಥಿಲಿಕರಣದಿಂದ ಸ್ಥಗಿತಗೊಂಡಿದೆ ದೋಣಿ ನದಿಯಲ್ಲಿದ್ದ ಶ್ರೀ ಹನುಮಾನ್ ಮಂದಿರ ಮುಳುಗಡೆ ಹಂತದಲ್ಲಿದೆ ಪಕ್ಕದಲ್ಲೇ ಇದ್ದ ಬ್ರಿಟಿಷರ ಕಾಲದ ಬ್ರಿಜ್ ಕೂಡ ಮುಳುಗಡೆಯಾಗಿದೆ
ಇದರಿಂದಾಗಿ ಡೋಣಿ ನದಿ ಅಬ್ಬರ ಹೆಚ್ಚಾಗಿದ್ದು ಸುತ್ತಮುತ್ತಲಿನ ಹಳ್ಳಿಗಳ ಅನೇಕ ಜಮೀನಿಗೆ ನೀರು ನುಗ್ಗಿದೆ ತಾಳಿಕೋಟಿ ವಿಜಯಪುರ ಸಂಪರ್ಕ ಕಡಿತಗೊಂಡಿದೆ
ವರದಿ: ಅಮೋಘ ತಾಳಿಕೋಟೆ

More Stories
ತಾಳಿಕೋಟೆಯಲ್ಲಿ ನಡೆದ ಶ್ರೀ ಸಾಯಿ ಪರಿಕ್ರಮ್ ಮಹೋತ್ಸವ
ಅದ್ದೂರಿಯಾಗಿ ನಡೆದ ಶ್ರೀ ಯಲಗೂರೇಶ್ವರ ಕಾರ್ತಿಕೋತ್ಸವ
ತಾಳಿಕೋಟೆಯಲ್ಲಿ ಅಂಗಾರಕ ಸಂಕಷ್ಟಿ ಚತುರ್ಥಿ ಆಚರಣೆ