ತಾಳಿಕೋಟೆಯಲ್ಲಿ ಅಂಗಾರಕ ಸಂಕಷ್ಟಿ ಚತುರ್ಥಿ ಪ್ರಯುಕ್ತ ಪೊಲೀಸ್ ಸ್ಟೇಷನ್ ಮೈದಾನದಲ್ಲಿರುವ ಶ್ರೀ ಆಂಜನೇಯ ದೇವಸ್ಥಾನದ ಆವರಣದಲ್ಲಿರುವ ಶ್ರೀ ಬಲಮುರಿ ಗಣಪತಿಗೆ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಮಾಡಲಾಯಿತು
ಪಂಚಾಮೃತ ಅಭಿಷೇಕ ನಾಮಾವಳಿ ಪೂಜೆ ಮಂಗಳಾರತಿಯೊAದಿಗೆ ಬೆಳಗಿನ ಪೂಜೆ ಸಂಪೂರ್ಣವಾಯಿತು ಹಾಗೂ ಸಾಯಂಕಾಲ ಮಹಾಗಣಪತಿ ಅನುಗ್ರಕ್ಕಾಗಿ ಗಣಪೋಮ ಏರ್ಪಡಿಸಲಾಯಿತು ನವಗ್ರಹ ಪೂಜೆ ಮತ್ತು ಗಣ ಹೋಮವನ್ನು ಸಂದೀಪ್ ಚೌಹಾಣ ದಂಪತಿಗಳು ನೆರವೇರಿಸಿದರು ಈ ಪೂಜಾ ಕಾರ್ಯಕ್ರಮವನ್ನು ಪ್ರಧಾನ ಅರ್ಚಕರಾದ ಗುಂಡುಪಟ್ ಜೋಶಿ, ಸಂಜೀವ ಆಚಾರ್, ಜಯತೀರ್ಥ ಸಮರ್ಥ್ ಅರ್ಚಕರ ಮಾತೆಯಾದ ಸೀತಾಬಾಯಿ ಅಧ್ಯಕ್ಷತೆಯಲ್ಲಿ ನೆರವೇರಿತು
ಈ ಕಾರ್ಯಕ್ರಮದಲ್ಲಿ ಆನಂದ ಕುಲಕರ್ಣಿ ಮದನಪ್ಪ ಅಮೃಪುರ ಅಮರಾಪುರ ಎಜಿ ಹೂಗಾರ್ ವಿಶ್ವನಾಥ್ ಹಂಚಾಟೆ ಅಂಬುಜ ಜೋಶಿ, ,ಅನುಶ್ರೀ ಕುಲಕರ್ಣಿ ಹಾಗೂ ಶ್ರೀದೇವಿ ಕುಲಕರಣಿ ಹಾಗೂ ಸಕಲ ಸಭಕ್ತಾದಿಗಳು ಭಾಗವಹಿಸಿದ್ದರು
ವರದಿ: ಅಮೋಘ ತಾಳಿಕೋಟೆ
More Stories
ತಾಳಿಕೋಟೆಯಲ್ಲಿ ನಡೆದ ಶ್ರೀ ಸಾಯಿ ಪರಿಕ್ರಮ್ ಮಹೋತ್ಸವ
ಅದ್ದೂರಿಯಾಗಿ ನಡೆದ ಶ್ರೀ ಯಲಗೂರೇಶ್ವರ ಕಾರ್ತಿಕೋತ್ಸವ
ತಾಳಿಕೋಟೆಯಲ್ಲಿ ಬ್ರಾಹ್ಮಣ ಸಮಾಜದ ವತಿಯಿಂದ ಬೃಹತ್ ಪ್ರತಿಭಟನೆ