ಕುಮಟಾ(ಉತ್ತರ ಕನ್ನಡ) ; ದಾನಿಗಳು ನೀಡಿದ ಹಣ ಹೆಚ್ಚಿಗೆ ಉಳಿದಿದ್ದು ಆ ಹಣದ ಮೂಲಕ ಕಾಗಲ್ ಮನೆಯೊಂದಕ್ಕೆ ರೇಷನ್ ಕಿಟ್ ನೀಡಲಾಯಿತು.
ಬೇರೆ ರಾಜ್ಯದಿಂದ ಬಂದು ಕುಮಟಾದಲ್ಲೆ ನೆಲೆಸಿದ್ದ ಕುಟುಂಬದವರಾಗಿದ್ದು ಬೇಕರಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದರು ಕಳೆದ ಮೂರು ವರ್ಷದ ಹಿಂದೆ ಮನೆಯ ಯಜಮಾನರ ಅಕಾಲಿಕ ಮರಣದ ನಂತರ ತಾಯಿಯೇ ಬೇಕರಿ ತಿಂಡಿ ಮಾಡಿ ಜೀವನ ನಡೆಸುತ್ತಿದ್ದಾರೆ. ಇವರ ಮಗ ಅಪಘಾತವೊಂದರಲ್ಲಿ ತನ್ನೆರಡು ಕಾಲನ್ನು ಕಳೆದುಕೊಂಡಿದ್ದಾರೆ ಈ ಕುಟುಂಬಕ್ಕೆ ಯುವಾ ಬ್ರಿಗೇಡ್ ಕಡೆಯಿಂದ ತಿಂಗಳ ರೇಷನ್ ಕಿಟ್ ನೀಡಲಾಯಿತು.
ಈ ಕೆಲಸಕ್ಕೆ ಸಹಕರಿಸಿದ ದಾನಿಗಳಿಗೆ ಮತ್ತೊಮ್ಮೆ ಯುವಾ ಬ್ರಿಗೇಡ್ ತುಂಬು ಹೃದಯದಿಂದ ಧನ್ಯವಾದ ತಿಳಿಸಿದ್ದಾರೆ.
More Stories
ನಾನು ಮಾಡಿದಷ್ಟು ಅಭಿವೃದ್ಧಿ ಕನಸಿನಲ್ಲೂ ಕಾಗೇರಿ ಮಾಡಿಲ್ಲ: ದೇಶಪಾಂಡೆ
ಉಳವಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಲೆಕ್ಕಪತ್ರ ಮಂಡಿಸಿದ ಜಿಲ್ಲಾ ಕಸಾಪ
ಉಳವಿಯಲ್ಲಿ ಗಡಿ ಪ್ರಾಧಿಕಾರದಿಂದ ಸಾಂಸ್ಕೃತಿಕ ಸಂಭ್ರಮ