ಕಾರ್ಕಳ ಮಾರಿಗುಡಿ ಮಾರಿಯಮ್ಮ ದೇವಸ್ಥಾನದಲ್ಲಿ ವಿಜೃಂಭಣೆಯಿoದ ನವರಾತ್ರಿ ಉತ್ಸವ ನಡೆಯುತಲಿದ್ದು ಶ್ರೀ ಮಹಾದೇವಿಯ ಸನ್ನಿಧಾನದಲ್ಲಿ ವರ್ಷಂಪ್ರತಿ ನಡೆಯುವ ಮಹಾ ಚಂಡಿಕಾ ಯಾಗ ಅನ್ನಸಂತರ್ಪಣೆ ,ದೇವಿ ದರ್ಶನ ಸೇವೆ ಕೆಂಡ ಸೇವೆ ವಿಜೃಂಭಣೆಯಿAದ ನಡೆಯಿತು.
ಇಂಧನ ಮತ್ತು ಕನ್ನಡ ಸಂಸ್ಕೃತಿ ಸಚಿವ ವಿ.ಸುನಿಲ್ ಕುಮಾರ್ ಭೇಟಿ ನೀಡಿ ಶ್ರೀ ದೇವಿಯ ಪ್ರಸಾದ ಸ್ವೀಕರಿಸಿದರು. ಅರ್ಚಕರಾದ ರಘುರಾಮ್ ಆಚಾರ್ಯ ದೇವಿಯ ಸನ್ನಿದಾನದ ಕುರಿತು ಮಾಧ್ಯಮಕ್ಕೆ ವಿವರ ನೀಡಿದರು.
ವರದಿ: ಅರುಣ ಭಟ್ ಕಾರ್ಕಳ
More Stories
ಕಾರ್ಕಳ ಪರಶುರಾಮ ಮೂರ್ತಿ ಸಾಕ್ಷಿ ನಾಶ ಯತ್ನ: ಉದಯ ಕುಮಾರ್ ಶೆಟ್ಟಿ
ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ರಥೋತ್ಸವ: ಸಾವಿರಾರು ಭಕ್ತರು ಭಾಗಿ
ಕಾರ್ಕಳ ಮುಸ್ಲಿಂ ಬಾಂಧವರಿAದ ರಂಜಾನ್ ವಿಶೇಷ ಪಾರ್ಥನೆ,