ಹೊನ್ನಾವರ ತಾಲ್ಲೂಕಿನ ಹೆರಂಗಡಿ ಗ್ರಾಮದ ಅಡ್ಕಾರ್ ಗುಡ್ಡದಕೇರಿ ಶ್ರೀ ಶಂಭುಲಿOಗೇಶ್ವರ ದೇವರಿಗೆ ಶ್ರೀಯುತ ಮಂಕಾಳ ವೈದ್ಯರು ಬೆಳ್ಳಿ_ಕವಚಕ್ಕೆ ಸಹಾಯ ಹಸ್ತ ನೀಡಿದರು.
ಶ್ರೀ ಶಂಭುಲಿAಗೇಶ್ವರ ದೇವಸ್ಥಾನಕ್ಕೆ ಅಗಮಿಸಿ ಶ್ರೀ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಶ್ರೀ ದೇವರ ಕೃಪೆಗೆ ಪಾತ್ರರಾದರು . ಶ್ರೀಯುತರಿಗೆ ದೇವಸ್ಥಾನದ ಆಡಳಿತ ಮಂಡಳಿಯವರು ಹಾಗೂ ಸಮಸ್ತ ಭಕ್ತಾದಿಗಳು ವಿಶೇಷವಾಗಿ ಸನ್ಮಾನಿಸಿ ಗೌರವಿಸಿದರು.
ಕ್ಷೇತ್ರದಾದ್ಯಂತ ಹಿಂದೂ ದೇವಾಲಯಗಳ ಅಭಿವೃದ್ಧಿಗೆ ಶ್ರಮಿಸುತ್ತಿರುವ ಮಂಕಾಳ ವೈದ್ಯರಿಗೆ ಕ್ಷೇತ್ರದ ದೇವರಾದ ಶಂಭುಲಿAಗೇಶ್ವರನು ಸಕಲ ವಿಧವಾದ ಸಂಪತ್ತು, ಪದವಿ, ಆರೋಗ್ಯ ನೆಮ್ಮದಿ ನೀಡಲೆಂದು ಸಮಸ್ತ ಭಕ್ತವೃಂದ ಹಾಗೂ ಮಂಕಾಳ ವೈದ್ಯರ ಅಭಿಮಾನಿ ಬಳಗ ಶ್ರೀದೇವರಲ್ಲಿ ಪ್ರಾರ್ಥನೆ ಸಲ್ಲಿಸಿದೆ.
More Stories
ನೇತ್ರದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿರುವ ಕೂಜಳ್ಳಿಯ ಹಿರಿಯ ಜೀವ ಅನಸೂಯಾ ಹೆಗಡೆ,
ಡಾ. ವಿಠ್ಠಲ ಭಂಡಾರಿಯವರ ನೆನಪಿನ ಮೂರನೇ ವರ್ಷ ಸಹಯಾನದ ಅಂಗಳದಲ್ಲಿ
ಪಿಎಸೈ ವಿರುದ್ದ ಇಲಾಖೆಯ ಮೇಲಾಧಿಕಾರಿಗೆ ಹಾಗೂ ಜನಪ್ರತಿನಿಧಿಗಳಿಗೆ ಗ್ರಾ.ಪಂ. ಸದಸ್ಯನಿಂದ ದೂರು,