ಹೊನ್ನಾವರ; ತಾಲೂಕಿನ ಕಡತೋಕ ಗ್ರಾಮ ಪಂಚಾಯತ್ ವ್ಯಾಪ್ತಿಯ ನೆರೆಪೀಡಿತ ಪ್ರದೇಶಗಳಿಗೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಇಲ್ಲಿನ ಸಮಸ್ಯೆಗಳನ್ನು ಪರಿಶೀಲಿಸಿದರು. ಕಾಲಜಿ ಕೇಂದ್ರದಲ್ಲಿದ್ದ ಸಂತಸ್ತ್ರರೊAದಿಗೆ ಮಾತಾನಾಡಿ ಅವರ ಜೊತೆಯಲ್ಲೆ ಊಟ ಮಾಡಿ ಅವರಿಗೆ ದೈರ್ಯ ತುಂಬಿದ್ದಾರೆ,
ಈ ಸಂದರ್ಭದಲ್ಲಿ ತಹಸೀಲ್ದಾರ್ ಹೊನ್ನಾವರ, ಭಟ್ಕಳ-ಹೊನ್ನಾವರ ಭಾಗದ ಸಹಾಯಕ ಆಯುಕ್ತರು, ಗ್ರಾ.ಪಂ ಅಧ್ಯಕ್ಷ ಕೃಷ್ಣ ಗೌಡ, ಪಂಚಾಯತ್ ಸದಸ್ಯರು ತಾ. ಪಂ ಇಒ, ಸಿಪಿಐ ಹೊನ್ನಾವರ, ನೂಡಲ್ ಅಧಿಕಾರಿಗಳು, ಮತ್ತು ಮುಂತಾದವರು ಹಾಜರಿದ್ದರು.
More Stories
ನೇತ್ರದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿರುವ ಕೂಜಳ್ಳಿಯ ಹಿರಿಯ ಜೀವ ಅನಸೂಯಾ ಹೆಗಡೆ,
ಡಾ. ವಿಠ್ಠಲ ಭಂಡಾರಿಯವರ ನೆನಪಿನ ಮೂರನೇ ವರ್ಷ ಸಹಯಾನದ ಅಂಗಳದಲ್ಲಿ
ಪಿಎಸೈ ವಿರುದ್ದ ಇಲಾಖೆಯ ಮೇಲಾಧಿಕಾರಿಗೆ ಹಾಗೂ ಜನಪ್ರತಿನಿಧಿಗಳಿಗೆ ಗ್ರಾ.ಪಂ. ಸದಸ್ಯನಿಂದ ದೂರು,