ಕಾರ್ಕಳ ಕ್ರೈಸ್ಟ್ ಕಿಂಗ್ ಚರ್ಚ್ ಧರ್ಮ ಗುರುಗಳು ವಂ| ಕ್ಲೆಮೆಂಟ್ ಮಸ್ಕರೆನ್ಹಾಸ್ ಇವರ ನಿರ್ದೇಶನದಲ್ಲಿ, ಕಥೊಲಿಕ್ ಸಭಾ ಕಾರ್ಕಳ ಟೌವ್ನ್ ಅಧ್ಯಕ್ಷರಾದ ನೇವಿಲ್ ಡಿ’ಸಿಲ್ವ ರ ಮುಂದಾಳತ್ವದಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು.
ಚರ್ಚ್ ನ ಸಹಾಯಕ ಗುರುಗಳಾದ ಫಾ| ನೊಬ9ಟ್ ಡಿ’ಮೆಲ್ಲೊರವರು ಆದಿತ್ಯವಾರ ಬಲಿಪೂಜೆಯನ್ನು ಅರ್ಪಿಸಿದರು… ನಂತರ ವಿವಿಧ ಫಲಗಳ ಸಸಿ ಗಿಡಗಳನ್ನು ನೆಟ್ಟು ವನಮಹೋತ್ಸವ ಆಚರಣೆಯನ್ನು ಇಗರ್ಜಿ ವಠಾರದಲ್ಲಿ ಜರುಗಿಸಲಾಯಿತು. ಐಸಿವೈಎಮ್, ಪರಿಸರ ಮತ್ತು ಶ್ರಮ ಆಯೋಗ ಇವರ ಸಂಯೋಗದಿAದ ಉತ್ತಮ ರೀತಿಯಲ್ಲಿ ಅಯೋಜಿಸಲಾಯಿತು.
ಚರ್ಚ್ ಪಾಲಾನ ಮಂಡಳಿಯ ಉಪಾಧ್ಯಕ್ಷರು, ಕಾಯ9ದಶಿ9, ಕಥೊಲಿಕ್ ಸಭಾ ಘಟಕ, ಐಸಿವಾಯ್ ಎಮ್ , ವೈಸಿಎಸ್, ಪರಿಸರ, ಶ್ರಮ ಆಯೋಗದ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಮತ್ತು ಚಚ್9ನ ಪ್ರಜೆಗಳು ಹಾಜರಿದ್ದರು. ಅಧ್ಯಕ್ಷರಾದ ನೇವಿಲ್ ಡಿ’ಸಿಲ್ವರವರು ಹಾಜರಿದ್ದ ಎಲ್ಲರನ್ನು ಸ್ವಾಗತಿಸಿದರು, ಕಾರ್ಯಾದರ್ಶಿ ಶ್ರೀಮತಿ ವಿನೀತಾ ಡಿ’ಮೆಲ್ಲೊರವರು ಧನ್ಯವಾದಗಳನ್ನು ಅರ್ಪಿಸಿದ ಬಳಿಕ ಕಾರ್ಯಕ್ರಮವನ್ನು ಸಮಾಪ್ತಗೊಳಿಸಲಾಯಿತು..
ವರದಿ: ಅರುಣ ಭಟ್ ಕಾರ್ಕಳ
More Stories
ಕಾರ್ಕಳ ಪರಶುರಾಮ ಮೂರ್ತಿ ಸಾಕ್ಷಿ ನಾಶ ಯತ್ನ: ಉದಯ ಕುಮಾರ್ ಶೆಟ್ಟಿ
ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ರಥೋತ್ಸವ: ಸಾವಿರಾರು ಭಕ್ತರು ಭಾಗಿ
ಕಾರ್ಕಳ ಮುಸ್ಲಿಂ ಬಾಂಧವರಿAದ ರಂಜಾನ್ ವಿಶೇಷ ಪಾರ್ಥನೆ,