ಕಾರ್ಕಳ ಕುಕ್ಕುಂದೂರು ಗ್ರಾಮದ ಹಂಚಿ ಕಟ್ಟೆ ಬಳಿ ಸೈಯದ್ ತಾಹಿರ್ ಎಂಬವರ ಹಂಚಿನ ಮನೆ ಮೇಲೆ ನೆನ್ನೆ ರಾತ್ರಿ ಬೀಸಿದ ಗಾಳಿಗೆ ತೆಂಗಿನ ಮರ ಬಿದ್ದು ಭಾಗಶಃ ಮನೆ ಹಾನಿ ಉಂಟಾಗಿದೆ. ಸುಮಾರು 40 ಸಾವಿರ ದ ವರೆಗೆ ಮನೆಗೆ ನಷ್ಟ ಉಂಟಾಗಿದೆ. ಮನೆಮಾಡಿನ ಕೆಲವು ಪಕ್ಕಾಸುಗಳು ಹಂಚುಗಳು ಮುರಿದಿದ್ದು ಗೋಡೆಗಳು ಬಿರುಕು ಬಿಟ್ಟಿವೆ. ಕಂದಾಯ ಇಲಾಖೆ ಅಧಿಕಾರಿಗಳು ಮನೆಯ ಮಹಜರು ಮಾಡಿ ಆದಷ್ಟು ಬೇಗ ಪರಿಹಾರ ತೆಗೆಸಿಕೊಡುವ ಭರವಸೆ ಯನ್ನು ನೀಡಿರುತ್ತಾರೆ.
ವರದಿ:ಅರುಣ ಭಟ್ ಕಾರ್ಕಳ
More Stories
ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ರಥೋತ್ಸವ: ಸಾವಿರಾರು ಭಕ್ತರು ಭಾಗಿ
ಕಾರ್ಕಳ ಮುಸ್ಲಿಂ ಬಾಂಧವರಿAದ ರಂಜಾನ್ ವಿಶೇಷ ಪಾರ್ಥನೆ,
ಕಾಬೆಟ್ಟು ಎಳ್ನಾಡು ಗುತ್ತು ಮಾರಿದೊಂಪದ ಬಲಿ ನೇಮೋತ್ಸವದ ಸಭಾ ಕಾರ್ಯಕ್ರಮ.