ವಿಜಯಪೂರ: ಭಾರತ ಮಾತೆಯ ಹೆಮ್ಮೆಯ ಪುತ್ರ ವಿಜಯಪೂರ ಜಿಲ್ಲೆಯ ಇಂಡಿ ತಾಲೂಕಿನ ಸಂಗೊಗಿ ಗ್ರಾಮದ ವೀರಯೋಧ ಶ್ರೀ ಹಣಮಂತ ಶರಣಪ್ಪ ವಾಲಿಕಾರ ( ಬಿಸನಾಳ) ಇವರು ೨೧ ವರ್ಷ ದೇಶ ಸೇವೆಮಾಡಿ ನಿವೃತ್ತಿಹೊಂದಿ ಸ್ವಗ್ರಾಮಕ್ಕೆ ಮರಳಿರುವ ವೀರಯೋಧನಿಗೆ ಸಮಸ್ತ ವಿಜಯಪೂರ ಜಿಲ್ಲೆಯ ಇಂಡಿ ತಾಲೂಕಿನ ಸಂಗೊಗಿ ಗ್ರಾಮದ ನಾಗರಿಕರಿಂದ ಹ್ರದಯಪೂರ್ವಕ ಸುಸ್ವಾಗತ ಹಾಗೂ ಭವ್ಯ ಮೆರವಣಿಗೆ ಮೂಲಕ ವೀರಯೋಧನಿಗೆ ಬರಮಾಡಿಕೊಂಡರು
More Stories
ತಾಳಿಕೋಟೆಯಲ್ಲಿ ನಡೆದ ಶ್ರೀ ಸಾಯಿ ಪರಿಕ್ರಮ್ ಮಹೋತ್ಸವ
ಅದ್ದೂರಿಯಾಗಿ ನಡೆದ ಶ್ರೀ ಯಲಗೂರೇಶ್ವರ ಕಾರ್ತಿಕೋತ್ಸವ
ತಾಳಿಕೋಟೆಯಲ್ಲಿ ಅಂಗಾರಕ ಸಂಕಷ್ಟಿ ಚತುರ್ಥಿ ಆಚರಣೆ