May 4, 2024

Bhavana Tv

Its Your Channel

ದ.ಕ. ಜಿಲ್ಲೆಯಲ್ಲಿ ಕೊರೋನಾಗೆ ೮ನೇ ಬಲಿ; ಮುಂಬೈಯಿOದ ಬಂದಿದ್ದ ೨೬ನೇ ವರ್ಷದ ಯುವಕ ಮೃತ್ಯು

ಮಂಗಳೂರು: ಮುಂಬೈಯಿoದ ಬಂದು ಕ್ವಾರಂಟೈನ್ ನಲ್ಲಿದ್ದ ೨೬ರ ಹರೆಯದ ಯುವಕ ಕ್ವಾರಂಟೈನ್ ಮುಗಿಸಿ ಮನೆಗೆ ತೆರಳಿದ್ದು ಬಳಿಕ ಕೊರೋನಾ ಪಾಸಿಟಿವ್ ರಿಪೋರ್ಟ್ ಬಂದಿದ್ದು ಇಂದು ಏಕಾಏಕಿ ಅರೋಗ್ಯ ಹದಗೆಟ್ಟು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ ಘಟನೆ ನಡೆದಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕರೋನಾದಿಂದ ಸಾವನ್ನಪ್ಪಿದವರ ಸಂಖ್ಯೆ ೮ಕ್ಕೆ ಏರಿಕೆಯಾಗಿದೆ.
ಯುವಕ ಮುಂಬೈಯಿoದ ಬಂದು ಕ್ವಾರಂಟೈನ್ ನಲ್ಲಿದ್ದ. ಆಮೇಲೆ ಆತನಲ್ಲಿ ಸೋಂಕು ಕಂಡುಬoದಿತ್ತು. ಕಿಡ್ನಿ ಸಮಸ್ಯೆ ಕಂಡುಬoದಿದ್ದು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗುತ್ತಿದೆ.

error: