May 5, 2024

Bhavana Tv

Its Your Channel

ಡಿಸಿಎಂ ಅಶ್ವತ್ಥನಾರಾಯಣ ಅವರಿಗೆ ಬೆಳ್ಳಿಗಧೆ ನೀಡಿ ಸನ್ಮಾನಿಸಿದ ಅಭಿಮಾನಿ ಅಘಲಯಮಂಜುನಾಥ್ ..

ಕೃಷ್ಣರಾಜಪೇಟೆ ; ಪಟ್ಟಣದಲ್ಲಿ ಬಿಜೆಪಿ ನಾಯಕ ಅಘಲಯಮಂಜುನಾಥ್ ಅವರಿಂದ..ಡಿಸಿಎಂ ಅಶ್ವತ್ಥನಾರಾಯಣ ಅವರಿಗೆ ಎರಡು ಲಕ್ಷರೂ ಬೆಲೆಬಾಳುವ ಬೆಳ್ಳಿಗಧೆಯ ಸರ‍್ಪಣೆ… ಶಾಲುಹೊದಿಸಿ, ಏಲಕ್ಕಿಹಾರ ಹಾಕಿ, ಮೈಸೂರು ಪೇಟ ತೊಡಿಸಿ ಡಿಸಿಎಂ ಸನ್ಮಾನಿಸಿದ ಅಘಲಯಮಂಜುನಾಥ್… ಮಂಜುನಾಥ್ ಅವರ ಮನೆಯಲ್ಲಿ ನಡೆದ ಖಾಸಗಿ ಕರ‍್ಯಕ್ರಮದಲ್ಲಿ ಭಾಗವಹಿಸಿದ್ದ ಡಿಸಿಎಂ ಅಶ್ವತ್ಥನಾರಾಯಣ…
ಡಿಸಿಎಂ ಅವರಿಗೆ ಪೋಲಿಸ್ ಬ್ಯಾಂಡ್ ಮತ್ತು ಸಶಸ್ತ್ರ ಪೋಲಿಸರಿಂದ ಗೌರವ ಸರ‍್ಪಣೆ..ಖಾಸಗಿ ಕರ‍್ಯಕ್ರಮದಲ್ಲಿ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ.ನಾರಾಯಣಗೌಡ, ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ.ಜೆ.ವಿಜಯಕುಮಾರ್, ಬಿಜೆಪಿ ಮುಖಂಡರಾದ ಡಾ.ಸಿದ್ಧರಾಮಯ್ಯ, ನಾಗಣ್ಣಗೌಡ, ತಾಲ್ಲೂಕು ಬಿಜೆಪಿ ಅಧ್ಯಕ್ಷ ಪರಮೇಶ್ ಅರವಿಂದ್ ಭಾಗಿ.

ಪಾಂಡವಪುರ ಉಪವಿಭಾಗಾಧಿಕಾರಿ ಶಿವಾನಂದಮರ‍್ತಿ,ತಹಶೀಲ್ದಾರ್ ಎಂ.ಶಿವಮರ‍್ತಿ, ನಾಗಮಂಗಲ ಡಿವೈಎಸ್ ಪಿ ವಿಶ್ವನಾಥ್ ಅವರಿಂದ ಡಿಸಿಎಂ ಅಶ್ವತ್ಥನಾರಾಯಣ ಅವರಿಗೆ ತಾಲ್ಲೂಕಿನ ಪರವಾಗಿ ಹೃದಯಸ್ರ‍್ಶಿ ಸ್ವಾಗತ…
ಅಭಿನಂದನಾ ಕರ‍್ಯಕ್ರಮದಲ್ಲಿ ಬಿಜೆಪಿ ನಾಯಕರಾದ ಪಿ.ಕೆ.ಜಯಕೃಷ್ಣೇಗೌಡ, ಟಿಎಪಿಸಿಎಂಎಸ್ ಅಧ್ಯಕ್ಷ ಎ.ಎಸ್.ಶ್ರೀಧರ್, ತಾಲ್ಲೂಕು ಪಂಚಾಯತಿ ಮಾಜಿಅಧ್ಯಕ್ಷ ಬಿ.ಜವರಾಯಿಗೌಡ, ಜಿ.ಪಂ ಮಾಜಿಉಪಾಧ್ಯಕ್ಷ ಕೆ.ಎಸ್.ಪ್ರಭಾಕರ್, ಮನ್ ಮುಲ್ ಮಾಜಿಅಧ್ಯಕ್ಷ ಚೆನ್ನಿಂಗೇಗೌಡ, ಗೂಡೆಹೊಸಳ್ಳಿ ಜವರಾಯಿಗೌಡ ಮತ್ತಿತರರು ಉಪಸ್ಥಿತರಿದ್ದರು…

error: