
ಬೆoಗಳೂರು: ರಾಜ್ಯದಲ್ಲಿ ಇಂದು ಒಂದೇ ದಿನ ೨೩೯ ಮಂದಿಗೆ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ ೫,೪೫೨ಕ್ಕೆ ಏರಿಕೆಯಾಗಿದೆ.
ಜಿಲ್ಲಾವಾರು ಕರೋನಾ ಸೊಂಕಿತರ ಸಂಖ್ಯೆ ನೋಡುವುದಾದರೆ ಕಲಬುರಗಿ ೩೯, ಯಾದಗಿರಿ ೩೯, ಬೆಳಗಾವಿ ೩೮, ಬೆಂಗಳೂರು ನಗರ ೨೪, ದಕ್ಷಿಣ ಕನ್ನಡ ೧೭, ದಾವಣಗೆರೆ ೧೭, ಉಡುಪಿ ೧೩, ಶಿವಮೊಗ್ಗ ೧೨, ವಿಜಯಪುರ ೯, ಬೀದರ್ ೭, ಬಳ್ಳಾರಿ ೬, ಬೆಂಗಳೂರು ಗ್ರಾಮಾಂತರ ೫, ಹಾಸನ ೫, ಧಾರವಾಡ ೩, ಗದಗ ೨, ಉತ್ತರ ಕನ್ನಡ ೨, ಮಂಡ್ಯ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ.
More Stories
ಮ್ಯಾರಥಾನ ಓಟದ ಮೂಲಕ ಮತದಾನ ಜಾಗೃತಿ
ಮೃತ ನೇಹಾಳಿಗೆ ಶ್ರದ್ಧಾಂಜಲಿ ಸಲ್ಲಿಸಿದ ಡಾ.ಅಂಜಲಿ
ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ನಡೆದ ಸಾಧನಾ ಕುಟೀರದ 6ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ