May 6, 2024

Bhavana Tv

Its Your Channel

ನಿಟ್ಟೆ ಬ್ರಹ್ಮಶ್ರೀ ಸತ್ಯಸಾರಮಣಿ ದೈವಗಳ ನೇಮೋತ್ಸವ

ಕಾರ್ಕಳ, ನಿಟ್ಟೆ ಬ್ರಹ್ಮಶ್ರೀ ಸತ್ಯಸಾರಮಣಿ ದೈವಗಳ ನೇಮೋತ್ಸವ ಹಾಗೂ ಮಹಾ ಅನ್ನಸಂತರ್ಪಣೆ ಆದಿತ್ಯವಾರ ನಡೆಯಿತು.ಭಕ್ತಾಭಿಮಾನಿಗಳು ಶ್ರೀ ದೇವರಸಿರಿಮುಡಿ ಗಂಧ ಪ್ರಸಾದ ಸ್ವೀಕರಿಸಿದರು. ಬ್ರಹ್ಮಶ್ರೀ ಸತ್ಯಾಸಾರಮಣಿ ದೇವಸ್ಥಾನದ ಅಧ್ಯಕ್ಷರಾದ ಧರ್ಮಣ್ಣ ಮತ್ತು ಶ್ರೀ ಪೆರ್ಗು ಪೂಜಾರಿ ಗೌರವಾಧ್ಯಕ್ಷರು ಮಾದ್ಯಮಕ್ಕೆ ಮಾಹಿತಿ ನೀಡಿದರು.
ಸಮಿತಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು ಹಾಗೂ ಭಕ್ತಾಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ವರದಿ: ಅರುಣ ಭಟ್ ಕಾರ್ಕಳ

error: