May 6, 2024

Bhavana Tv

Its Your Channel

ಸ್ವಚ್ಛ ಕಾರ್ಕಳ ಬ್ರಿಗೇಡ್ ನ 100ನೇ ಸ್ವಚ್ಚತಾ ಅಭಿಯಾನ ಕಾರ್ಯಕ್ರಮ

ಕಾರ್ಕಳ:- ಇಂದು ಬೆಳಗ್ಗೆ 10.45ಕ್ಕೆ ಸ್ವಚ್ಛ ಕಾರ್ಕಳ ಬ್ರಿಗೇಡ್ ನ 100 ನೇ ಕಾರ್ಯಕ್ರಮ ಸ್ವಚ್ಛ ಸಂಗಮ ದ ಭಾಗವಾಗಿ ಪ್ರಚಾರ ಕಾರ್ಯಕ್ಕೆ ಅನಂತಶಯನ ಶ್ರೀ ಅನಂತಪದ್ಮನಾಭ ದೇವಸ್ಥಾನದ ಮುಂಭಾಗದಲ್ಲಿ ವಿದ್ಯುಕ್ತವಾಗಿ
ಹಿರಿಯ ನ್ಯಾಯವಾದಿಗಳಾದ ಎಂ. ಕೆ ವಿಜಯಕುಮಾರ್ ರವರು ಸ್ವಚ್ಚತಾ ಕಾರ್ಯಕ್ರಮಕ್ಕೆ ಶುಭ ಹಾರೈಸಿ ,ಸ್ವಚ್ಛ ಕಾರ್ಕಳ ಬ್ರಿಗೇಡ್ ನ ಹಿರಿಯರಾದ ಫೆಲಿಕ್ಸ್ ವಾಸ್ ಮತ್ತು ಕಾರ್ಕಳದ ಪೌರ ಕಾರ್ಮಿಕರೊಡಗೂಡಿ ಚಾಲನೆ ನೀಡಿದರು.
ರಾಜ್ಯ ಗೇರು ನಿಗಮ ಮಂಡಳಿಯ ಅಧ್ಯಕ್ಷರಾದ ಬಿ. ಮಣಿರಾಜ್ ಶೆಟ್ಟಿ ಹಾಗು ಸ್ವಚ್ಛ ಕಾರ್ಕಳ ಬ್ರಿಗೇಡ್
ಸದಸ್ಯರು ಉಪಸ್ಥಿತರಿದ್ದರು.

ವರದಿ:ಅರುಣ ಭಟ್ ಕಾರ್ಕಳ

error: