ಕಾರ್ಕಳ:- ಇಂದು ಬೆಳಗ್ಗೆ 10.45ಕ್ಕೆ ಸ್ವಚ್ಛ ಕಾರ್ಕಳ ಬ್ರಿಗೇಡ್ ನ 100 ನೇ ಕಾರ್ಯಕ್ರಮ ಸ್ವಚ್ಛ ಸಂಗಮ ದ ಭಾಗವಾಗಿ ಪ್ರಚಾರ ಕಾರ್ಯಕ್ಕೆ ಅನಂತಶಯನ ಶ್ರೀ ಅನಂತಪದ್ಮನಾಭ ದೇವಸ್ಥಾನದ ಮುಂಭಾಗದಲ್ಲಿ ವಿದ್ಯುಕ್ತವಾಗಿ
ಹಿರಿಯ ನ್ಯಾಯವಾದಿಗಳಾದ ಎಂ. ಕೆ ವಿಜಯಕುಮಾರ್ ರವರು ಸ್ವಚ್ಚತಾ ಕಾರ್ಯಕ್ರಮಕ್ಕೆ ಶುಭ ಹಾರೈಸಿ ,ಸ್ವಚ್ಛ ಕಾರ್ಕಳ ಬ್ರಿಗೇಡ್ ನ ಹಿರಿಯರಾದ ಫೆಲಿಕ್ಸ್ ವಾಸ್ ಮತ್ತು ಕಾರ್ಕಳದ ಪೌರ ಕಾರ್ಮಿಕರೊಡಗೂಡಿ ಚಾಲನೆ ನೀಡಿದರು.
ರಾಜ್ಯ ಗೇರು ನಿಗಮ ಮಂಡಳಿಯ ಅಧ್ಯಕ್ಷರಾದ ಬಿ. ಮಣಿರಾಜ್ ಶೆಟ್ಟಿ ಹಾಗು ಸ್ವಚ್ಛ ಕಾರ್ಕಳ ಬ್ರಿಗೇಡ್
ಸದಸ್ಯರು ಉಪಸ್ಥಿತರಿದ್ದರು.
ವರದಿ:ಅರುಣ ಭಟ್ ಕಾರ್ಕಳ
More Stories
ಕಾರ್ಕಳ ಪರಶುರಾಮ ಮೂರ್ತಿ ಸಾಕ್ಷಿ ನಾಶ ಯತ್ನ: ಉದಯ ಕುಮಾರ್ ಶೆಟ್ಟಿ
ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ರಥೋತ್ಸವ: ಸಾವಿರಾರು ಭಕ್ತರು ಭಾಗಿ
ಕಾರ್ಕಳ ಮುಸ್ಲಿಂ ಬಾಂಧವರಿAದ ರಂಜಾನ್ ವಿಶೇಷ ಪಾರ್ಥನೆ,