May 4, 2024

Bhavana Tv

Its Your Channel

ನಿಟ್ಟೆ ಪಂಚಾಯತ್ ವ್ಯಾಪ್ತಿಯಲ್ಲಿ ಚರಂಡಿ ಅವ್ಯವಸ್ಥೆ

ಕಾರ್ಕಳ:- ನಿಟ್ಟೆ ಪಂಚಾಯತ್ ವ್ಯಾಪ್ತಿಯಲ್ಲಿರುವ ಅತ್ತೂರು ಕೈಲಾಜೆ ರಸ್ತೆಯಲ್ಲಿ ಚರಂಡಿ ವ್ಯವಸ್ಥೆ ತೀರ ಹದಗೆಟ್ಟಿದ್ದು ಮಳೆಯ ನೀರು ರಸ್ತೆಯಲ್ಲಿ ಹರಿದು ಹೋಗುತ್ತಿದೆ,ಅದಲ್ಲದೆ ಗಿಡ ಗಂಟಿ ಗಳು ಬೆಳೆದಿದ್ದು ,ಅದನ್ನು ತೆರವು ಗೊಳಿಸುವದಿಲ್ಲ,ಅಲ್ಲಲ್ಲಿ ಮರಗಳು ಬಿದ್ದು ವಿದ್ಯುತ್ ಸಂಪರ್ಕ ಸರಿಯಾಗಿಲ್ಲ,ದಾರಿ ದೀಪಗಳು ಉರಿಯುವುದಿಲ್ಲ. ಗ್ರಾಮೀಣ ಜನರಿಗೆ ಮೂಲಭೂತ ಸೌಕರ್ಯ ಸರಿಯಾಗಿಲ್ಲ.

ವರದಿ: ಅರುಣ ಭಟ್ ಕಾರ್ಕಳ

error: