ಕಾರ್ಕಳ:- ಶ್ರೀ ಮಹಾಲಿಂಗೇಶ್ವರ ಯುವಕ ಮಂಡಲದ ಅಧ್ಯಕ್ಷರು ಪ್ರಸಾದ್ ದೇವಾಡಿಗರ ಮುಂದಾಳತ್ವದಲ್ಲಿ ಶ್ರೀ ಮಹಾಲಿಂಗೇಶ್ವರ ಮಹಿಳಾ ಮಂಡಲದ ಸದಸ್ಯೆ ರತಿಯವರ ಬಿದ್ದು ಕೈಮೂಳೆ ಮುರಿದು ವೈದ್ಯಕೀಯ ಚಿಕಿತ್ಸೆಯ ಬಾಬ್ತು ಯುವಕ ಮಂಡಲ ಮತ್ತು ಮಹಿಳಾ ಮಂಡಲದ ಸದಸ್ಯರಿಂದ ಸಂಗ್ರಹವಾದ ಧನಸಹಾಯದ ರೂ 5000/ ಮೊತ್ತವನ್ನು ಆದಿತ್ಯವಾರ ರತಿಯವರ ಮನೆಯಲ್ಲಿ ಹೋಗಿ ಹಸ್ತಾಂತರಿಸಿ ಸಹಕರಿಸಲಾಯಿತು..
ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳು ನಿಕಟ ಪೂರ್ವ ಅಧ್ಯಕ್ಷರಾದ ಸುರೇಶ್ ಸುವರ್ಣ, ಕಾರ್ಯದರ್ಶಿ ದಿನೇಶ್ ಕೊರಳಕೋಡಿ, ಕೋಶಾಧಿಕಾರಿ ಪ್ರಸನ್ನ ರಾವ್,ರಾಜೇಂದ್ರ, ಹಿರಿಯ ಸಲಹೆಗಾರರು ಹೆನ್ರಿ ಸಾಂತ್ ಮಯೋರ್ ಹಾಗೂ ಎಲ್ಲ ಸದಸ್ಯರು ಉಪಸ್ಥಿತರಿದ್ದರು
ವರದಿ; ಅರುಣ ಭಟ್ ಕಾರ್ಕಳ
More Stories
ಕಾರ್ಕಳ ಪರಶುರಾಮ ಮೂರ್ತಿ ಸಾಕ್ಷಿ ನಾಶ ಯತ್ನ: ಉದಯ ಕುಮಾರ್ ಶೆಟ್ಟಿ
ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ರಥೋತ್ಸವ: ಸಾವಿರಾರು ಭಕ್ತರು ಭಾಗಿ
ಕಾರ್ಕಳ ಮುಸ್ಲಿಂ ಬಾಂಧವರಿAದ ರಂಜಾನ್ ವಿಶೇಷ ಪಾರ್ಥನೆ,