
ಕಾರ್ಕಳ: ಮದಂತೇಶ್ವರ್ ದೇವಸ್ತಾನ, ಮಂಜೇಶ್ವರದ ನೂತನ ಸ್ವರ್ಣ ಪಲ್ಲಕ್ಕಿಯು ಕಾರ್ಕಳ ಪಡುತಿರುಪತಿ ಖ್ಯಾತಿಯ ಶ್ರೀ ವೆಂಕಟ್ರಮಣ ದೇವಸ್ಥಾನದ ಎದುರು ದೇವರಿಗೆ ಭೇಟಿ ನೀಡಿ ಪೂಜೆ ಮಂಗಳಾರತಿ ಸಲ್ಲಿಸಿ ನಂತರ ಭವ್ಯ ಮೆರವಣಿಗೆ ಯೊಂದಿಗೆ ಭಜನೆ ಹಾಗೂ ಜೈಕಾರ ದೊಂದಿಗೆ ಭಕ್ತ ಮಹಾಜನರು ಸಂತಸ ವ್ಯಕ್ತಪಡಿಸಿದರು ಮಕ್ಕಳು ಜೈಕಾರ ಹಾಕಿದರು .ಸ್ವರ್ಣ ಪಲ್ಲಕ್ಕಿ ಬಂಡಿ ಮಠ ಮೂಡು ಗಣಪತಿ ದೇವಸ್ಥಾನ ,ಸಾಲ್ಮರ್ ಮಾರ್ಗವಾಗಿ ಭವ್ಯ ಸ್ವಾಗತ ದೊಂದಿಗೆ ವೆಂಕಟ್ರಮಣ ದೇವಸ್ಥಾನ ರಥಬೀದಿ ಮಾರ್ಗವಾಗಿ ಮುಂದೆ ಸಾಗಿತು.
ವರದಿ:ಅರುಣ ಭಟ್ ಕಾರ್ಕಳ

More Stories
ಪಾದಚಾರಿ ಮೇಲೆ ಕ್ರೇನ್ ಹರಿದು ಸ್ಥಳದಲ್ಲೆ ಸಾವು,
ಕಾರ್ಕಳ ಪರಶುರಾಮ ಮೂರ್ತಿ ಸಾಕ್ಷಿ ನಾಶ ಯತ್ನ: ಉದಯ ಕುಮಾರ್ ಶೆಟ್ಟಿ
ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ರಥೋತ್ಸವ: ಸಾವಿರಾರು ಭಕ್ತರು ಭಾಗಿ