May 6, 2024

Bhavana Tv

Its Your Channel

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೊಷಿತ ಯಕ್ಷಗಾನ ಮಂಡಳಿಯಿoದ ಯಕ್ಷಗಾನ ಬಯಲಾಟ

ಕಾರ್ಕಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೊಷಿತ ಯಕ್ಷಗಾನ ಮಂಡಳಿ.ಧರ್ಮಸ್ಥಳ ಇವರಿಂದ ಮಂಗಳವಾರ ರಾತ್ರಿ ಕಾರ್ಕಳದ ಪುಲ್ಕೆರಿ ಬೈಪಾಸ್ ಪಡುತಿರುಪತಿ ಮೈದಾನದಲ್ಲಿ ಪುಳ್ಕೆರಿ ಕಾಮತ್ ಕುಟುಂಬಸ್ಥರ ಸೇವಾರ್ಥವಾಗಿ ಶ್ರೀ ಕೃಷ್ಣ ಪಾರಿಜಾತ ನರಕಾಸುರ ಮೋಕ್ಷ ಎಂಬ ಯಕ್ಷಗಾನ ಬಯಲಾಟ ಮತ್ತು ಅನ್ನಸಂತರ್ಪಣೆ ವಿಜೃಂಭಣೆಯಿoದ ನಡೆಯಿತು ಯಕ್ಷಗಾನ ಪ್ರೇಕ್ಷಕರು ಹೆಚ್ಚೆನ ಸಂಖ್ಯೆ ಯಲ್ಲಿ ಸೇರಿದ್ದರು.

ವರದಿ: ಅರುಣ ಕುಮಾರ ಭಟ್

error: