ಕಾರ್ಕಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೊಷಿತ ಯಕ್ಷಗಾನ ಮಂಡಳಿ.ಧರ್ಮಸ್ಥಳ ಇವರಿಂದ ಮಂಗಳವಾರ ರಾತ್ರಿ ಕಾರ್ಕಳದ ಪುಲ್ಕೆರಿ ಬೈಪಾಸ್ ಪಡುತಿರುಪತಿ ಮೈದಾನದಲ್ಲಿ ಪುಳ್ಕೆರಿ ಕಾಮತ್ ಕುಟುಂಬಸ್ಥರ ಸೇವಾರ್ಥವಾಗಿ ಶ್ರೀ ಕೃಷ್ಣ ಪಾರಿಜಾತ ನರಕಾಸುರ ಮೋಕ್ಷ ಎಂಬ ಯಕ್ಷಗಾನ ಬಯಲಾಟ ಮತ್ತು ಅನ್ನಸಂತರ್ಪಣೆ ವಿಜೃಂಭಣೆಯಿoದ ನಡೆಯಿತು ಯಕ್ಷಗಾನ ಪ್ರೇಕ್ಷಕರು ಹೆಚ್ಚೆನ ಸಂಖ್ಯೆ ಯಲ್ಲಿ ಸೇರಿದ್ದರು.
ವರದಿ: ಅರುಣ ಕುಮಾರ ಭಟ್
More Stories
ಕಾರ್ಕಳ ಪರಶುರಾಮ ಮೂರ್ತಿ ಸಾಕ್ಷಿ ನಾಶ ಯತ್ನ: ಉದಯ ಕುಮಾರ್ ಶೆಟ್ಟಿ
ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ರಥೋತ್ಸವ: ಸಾವಿರಾರು ಭಕ್ತರು ಭಾಗಿ
ಕಾರ್ಕಳ ಮುಸ್ಲಿಂ ಬಾಂಧವರಿAದ ರಂಜಾನ್ ವಿಶೇಷ ಪಾರ್ಥನೆ,