ಭಟ್ಕಳ ; ತಾಲೂಕಿನಲ್ಲಿ ಕೊರೊನಾ ಮಹಾಮಾರಿ ತನ್ನ ಕದಂಬ ಬಾಹು ಚಾಚುತ್ತಿದ್ದು ಇಂದು ತಾಲೂಕ ಗ್ರಾಮಿಣ ಪೋಲಿಸ್ ಠಾಣಾ ಹವಾಲ್ದಾರರೊಬ್ಬರಿಗೆ ಕೊರೊನಾ ಸೊಂಕು ತಗುಲಿರುವುದು ಬೇಳಕಿಗೆ ಬಂದಿದೆ .ಗ್ರಾಮೀಣ ಪೊಲಿಸ್ ಠಾಣಾ ಸಿಬ್ಬಂದಿಯಾದ ಇವರು ಹಗಲಿರುಳೆನ್ನದೆ ನಿಸ್ವಾರ್ಥದಿಂದ ಸೇವೆ ಸಲ್ಲಿಸುತ್ತಿದ್ದು ಇವರು ಕರ್ತವ್ಯದಲ್ಲಿರುವ ಸಮಯದಲ್ಲಿ ಒಮ್ಮೆ ತಲೆ ಸುತ್ತು ಬಂದು ಕುಸಿದುಬಿದ್ದ ಹಿನ್ನೆಲೆಯಲ್ಲಿ ಇವರನ್ನು ಆಸ್ಪತ್ರೆಗೆ ಕರೆದೊಯ್ದು ಉಪಚರಿಸಿ ಕೊವಿಡ್ ಪರಿಕ್ಷೇಯನ್ನು ನಡೆಸಿದಾಗ ಇವರಿಗೆ ಕೊರೊನಾ ಸೊಂಕು ಇರುವುದು ದ್ರಡಪಟ್ಟಿದೆ ಸೊಂಕಿತರನ್ನು ಐಸೋಲೆಷನ್ ಅಲ್ಲಿಟ್ಟು ಚಿಕಿತ್ಸೆಯನ್ನು ನಿಡಲಾಗುತ್ತಿದ್ದು ಗ್ರಾಮಿಣ ಠಾಣೆಯನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.
More Stories
ನಾನು ಮಾಡಿದಷ್ಟು ಅಭಿವೃದ್ಧಿ ಕನಸಿನಲ್ಲೂ ಕಾಗೇರಿ ಮಾಡಿಲ್ಲ: ದೇಶಪಾಂಡೆ
ಉಳವಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಲೆಕ್ಕಪತ್ರ ಮಂಡಿಸಿದ ಜಿಲ್ಲಾ ಕಸಾಪ
ಉಳವಿಯಲ್ಲಿ ಗಡಿ ಪ್ರಾಧಿಕಾರದಿಂದ ಸಾಂಸ್ಕೃತಿಕ ಸಂಭ್ರಮ