ಭಟ್ಕಳ: ಶ್ರೀ ವೆಂಕಟೇಶ್ವರ ವಿದ್ಯಾವರ್ಧಕ ಸೇವಾ ಸಂಸ್ಥೆ, ಭಟ್ಕಳ ಇದರ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಭಟ್ಳಳ ತಾಲೂಕಿನ ನಾಮಧಾರಿ ಸಮಾಜದ ಬಡ ವಿದ್ಯಾರ್ಥಿಗಳಿಗೆ ಪ್ರಥಮ ಹಾಗೂ ದ್ವಿತೀಯ ವರ್ಷದ ಪಿ.ಯುಸಿ, ಪುಸ್ತಕಗಳನ್ನು ಉಚಿತವಾಗಿ ನೀಡಲಾಗುತ್ತದೆ.
ಪ್ರಥಮ ವರ್ಷದ ಪಿ.ಯು.ಸಿ. ಪುಸ್ತಕಗಳನ್ನು ಪಡೆಯಲು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇಕಡಾ 80% ರಷ್ಟು ಅಂಕ, ವಾಣಿಜ್ಯ ಪುಸ್ತಕಗಳನ್ನು ಪಡೆಯಲು ಶೇಕಡಾ 70% ಹಾಗೂ ಕಲಾ ವಿಭಾಗದ ಪುಸ್ತಕಗಳನ್ನು ಪಡೆಯಲು ಶೇ. 60% ಅಂಕಗಳನ್ನು ಪಡೆದಿರಬೇಕು. ಸರಕಾರಿ ಕಾಲೇಜಿನಲ್ಲಿ ಕಲಿಯುವ ನಾಮಧಾರಿ ವಿದ್ಯಾರ್ಥಿಗಳಿಗೆ ಪ್ರಥಮ ಪ್ರಾಶಸ್ತö್ಯ ನೀಡಲಾಗುವುದು.
ಅರ್ಜಿಗಳನ್ನು 25/05/2022 ರಿಂದ ವಿತರಿಸಲಾಗುವುದು. ಅರ್ಜಿಗಳನ್ನು ಭರ್ತಿ ಮಾಡಿ 10/06/2022 ಒಳಗಾಗಿ ಸಂಘದ ಕಚೇರಿಗೆ ತಲುಪಿಸಬೇಕಾಗಿ ವಿನಂತಿ
ಅರ್ಜಿಗಳನ್ನು ಪಡೆದುಕೊಳ್ಳಲು ಈ ಕೆಳಗಿನ ಸಂಘದ ಪದಾಧಿಕಾರಿಗಳನ್ನು ಸಂಪರ್ಕಿಸಲು ಕೋರಲಾಗಿದೆ.
ಕೆ.ಆರ್. ನಾಯ್ಕ, 9739594474, ಮನಮೋಹನ ನಾಯ್ಕ, 9980431987, ಜಗದೀಶ ನಾಯ್ಕ ,ಬೆಳಕೆ 7892733937, ಶ್ರೀಧರ ನಾಯ್ಕ 9449287211
More Stories
ಹೊಳೆಯಲ್ಲಿ ಆಕಸ್ಮಿಕವಾಗಿ ಮುಳುಗಿ ಇಬ್ಬರ ಸಾವು.
ಮೊಬೈಲ್ ಹ್ಯಾಕ್ ಮಾಡಿ ಖಾತೆಯಲ್ಲಿದ್ದ ಲಕ್ಷಾಂತರ ಹಣ ಕ್ಷಣಾರ್ಧದಲ್ಲಿ ಮಾಯ,
ಅಕ್ಷಯ ತೃತೀಯ ದಿನದಂದು ಮನೆಗೆ ನುಗಿದ ಕಳ್ಳರು: