May 2, 2024

Bhavana Tv

Its Your Channel

30 ಅಡಿ ಆಳಕ್ಕೆ ಬಿದ್ದ ಹಸು ರಕ್ಷಿಸಿದ ಅಗ್ನಿಶಾಮಕ ದಳ

ಭಟ್ಕಳ : ಹನುಮಾನ ನಗರ ಭಟ್ಕಳದಲ್ಲಿ ಹೊಂಡದಲ್ಲಿ 30 ಅಡಿ ಹೊಂಡದಲ್ಲಿ ಹಸು ಬಿದ್ದಿದ್ದು ತಕ್ಷಣ ಭಟ್ಕಳ ಅಗ್ನಿಶಾಮಕ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಯವರು ಕರೆಗೆ ಸ್ಪಂದಿಸಿದ ವಾಹನದ ರಕ್ಷಣಾ ಹಗ್ಗ ಹಾಗೂ ಹೋಸ್ ಗಳ ಸಹಾಯದಿಂದ ಹಸುವನ್ನು ಮೇಲಕ್ಕೆ ಎತ್ತಿ ರಕ್ಷಣೆ ಮಾಡಿ ಸಂಭAದಿಸಿದವರಿಗೆ ಒಪ್ಪಿಸಲಾಯಿತು.

ಈ ರಕ್ಷಣಾ ಕರೆಯಲ್ಲಿ ಕಾರ್ಯ ನಿರ್ವಹಿಸಿದ ಅಧಿಕಾರಿ/ಸಿಬ್ಬಂದಿಯವರು ಪ್ರಭಾರ ಅಗ್ನಿಶಾಮಕ ಠಾಣಾಧಿಕಾರಿ ಎಸ್ ರಮೇಶ , ಮಂಜುನಾಥ ಹೆಗಡೆ , ಮಾರುತಿ ನಾಯ್ಕ , ಚಂದ್ರಶೇಖರ್ ನಾಯ್ಕ ಶಂಕರ ಲಮಾಣಿ , ಅಕ್ಷಯ ಹಿರೇಮಠ, ವೆಂಕಟ್ರಮಣ ಮೊಗೆರ, ಮಂಜುನಾಥ ನಾಯ್ಕ.

error: