ಭಟ್ಕಳ: ದಿನಾಂಕ: 23/08/22 ರಂದು ನಡೆದ ಮಾವಳ್ಳಿ ವಲಯ ಮಟ್ಟದಕ್ರೀಡಾಕೂಟದಲ್ಲಿಬೀನಾ ವೈದ್ಯಪ್ರಾಥಮಿಕಶಾಲೆಯ ವಿದ್ಯಾರ್ಥಿಗಳು ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದಿರುತ್ತಾರೆ.ಅವರಲ್ಲಿ ಪ್ರತೀಕ್ಷಾಆಚಾರಿ–ಉದ್ದಜಿಗಿತ;ಪ್ರಥಮ, ಕೆ.ಎಮ್.ನಿತಿನ್– 100ಮೀ ಓಟ;ತೃತೀಯ, ಮತ್ತು 200ಮೀ ಓಟ: ದ್ವೀತಿಯ, ಮೊಹಮ್ಮದ್ ಅಬು- 100ಮೀ ಓಟ; ದ್ವೀತಿಯ, ಮತ್ತು 400ಮೀ ಓಟ: ದ್ವೀತಿಯ, ಗುಂಪುಖೋ-ಖೋಆಟದಲ್ಲಿ ಬಾಲಕಿಯರು ಪ್ರಥಮ, ಮತ್ತು ಬಾಲಕರು ದ್ವಿತೀಯ ಬಹುಮಾನಪಡೆದುಕೊಂಡು ಶಾಲೆಗೆ ಹೆಮ್ಮೆತಂದಿರುತ್ತಾರೆ. ಬಹುಮಾನ ಪಡೆದಎಲ್ಲಾ ವಿದ್ಯಾರ್ಥಿಗೂ ಹಾಗೂ ತರಬೇತಿ ನೀಡಿದ ಶಿಕ್ಷಕರಿಗೂ; ಸಂಸ್ಥೆಯಅಧ್ಯಕ್ಷರಾದ ಮಂಕಾಳ್ ಎಸ್. ವೈದ್ಯ ಹಾಗೂ ಆಡಳಿತ ನಿರ್ದೇಶಕಿಯಾದ ಪುಷ್ಪಲತಾ ಎಂ.ಎಸ್, ಪ್ರಾಂಶುಪಾಲರು ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರುಅಭಿನಂದನೆ ಸಲ್ಲಿಸಿದ್ದಾರೆ.
More Stories
ಹೊಳೆಯಲ್ಲಿ ಆಕಸ್ಮಿಕವಾಗಿ ಮುಳುಗಿ ಇಬ್ಬರ ಸಾವು.
ಮೊಬೈಲ್ ಹ್ಯಾಕ್ ಮಾಡಿ ಖಾತೆಯಲ್ಲಿದ್ದ ಲಕ್ಷಾಂತರ ಹಣ ಕ್ಷಣಾರ್ಧದಲ್ಲಿ ಮಾಯ,
ಅಕ್ಷಯ ತೃತೀಯ ದಿನದಂದು ಮನೆಗೆ ನುಗಿದ ಕಳ್ಳರು: