ಭಟ್ಕಳ: ಕರ್ನಾಟಕ ರಾಜ್ಯ ಕರಾಟೆ ಸಂಘ ಸಂಸ್ಥೆಯೂ ಹಾಗೂ ಶಿವಮೊಗ್ಗ ನಗರದ ಕರಾಟೆ ಸಂಘ ಸಂಸ್ಥೆಯು ಏರ್ಪಡಿಸಿದ ಕರಾಟೆ ಸ್ಪರ್ಧೆಯ ದಿನಾಂಕ 20 ಮತ್ತು 21 ಅಗಸ್ಟ್ 2022 ನಡೆದ ಕರಾಟೆ ಸ್ಪರ್ಧೆಯಲ್ಲಿ ಬೀನಾ ವೈದ್ಯ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ನಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ವಿಜೇತರಾಗಿ ಶಾಲೆಗೆ ಕೀರ್ತಿಯನ್ನು ತಂದುಕೊಟ್ಟಿದ್ದಾರೆ.
ವಿದ್ಯಾರ್ಥಿಗಳ ಹೆಸರು ಈ ಕೆಳಗಿನಂತಿದೆ
ಯಶವಂತ್ ಖಾರ್ವಿ 10 ಐಸಿಎಸ್ಇ ಕದನದಲ್ಲಿ ದ್ವೀತಿಯ ಸ್ಥಾನ ಕಟಾದಲ್ಲಿ ದ್ವೀತಿಯ ಸ್ಥಾನ, ತನೋಜ್ ಪೂಜಾರಿ 10 ಸ್ಟೇಟ್ ಕಟಾದಲ್ಲಿ ಪ್ರಥಮ ಸ್ಥಾನ; ಕದನದಲ್ಲಿ ದ್ವೀತಿಯ ಸ್ಥಾನ, ಆಶಿಶ್ ನಾಯ್ಕ 9ಐಸಿಎಸ್ಇ ಕದನದಲ್ಲಿ ದ್ವಿತೀಯ ಸ್ಥಾನ; ಕಟಾದಲ್ಲಿ ತೃತೀಯ ಸ್ಥಾನ, ಸಂಕೇತ ಪೂಜಾರಿ 9 ಐಸಿಎಸ್ಇ ಕಟಾದಲ್ಲಿ ಪ್ರಥಮ ಸ್ಥಾನ, ರವಿತೇಜಸ್ ಆಚಾರ್ಯ 7ಐಸಿಎಸ್ಇ ಕಟಾದಲ್ಲಿ ದ್ವೀತಿಯ ಸ್ಥಾನ, ಶ್ರೇಯಸ್ ಹರಿಕಾಂತ್ 7 ಐಸಿಎಸ್ಇ ಕದನದಲ್ಲಿ ತೃತೀಯ ಸ್ಥಾನ; ಕಟಾದಲ್ಲಿ ತೃತೀಯ ಸ್ಥಾನ, ಹೃಷಿಕೇಶ್ ಮೊಗೇರ 7ಐಸಿಎಸ್ಇ ಕಟಾದಲ್ಲಿ ಪ್ರಥಮ ಸ್ಥಾನ, ಕದನದಲ್ಲಿ ದ್ವೀತಿಯ ಸ್ಥಾನ; ನಿಹಾರ್ ಹರಿಕಾಂತ್ 7ಐಸಿಎಸ್ಇ ಕದನದಲ್ಲಿ ತೃತೀಯ ಸ್ಥಾನ; ಕಟಾದಲ್ಲಿ ದ್ವಿತೀಯ ಸ್ಥಾನ ಪಡೆದು ಶಾಲೆಗೆ ಅತ್ಯುತ್ತಮ ಮಾದರಿಯಾಗಿದ್ದಾರೆ.
More Stories
ಭಟ್ಕಳದ ಅಂಜುಮಾನ್ ಇಂಜಿನಿಯರಿAಗ್ ಕಾಲೇಜು ಗುಡ್ಡದ ಮೇಲಿನ ಸ್ವರ್ಗ – ಡಾ. ದಿನೇಶ್ ಗಾಂವ್ಕರ್
ಭಟ್ಕಳದ ಏಐಟಿಎಮ್ ನಲ್ಲಿ ಕ್ಯೂ ಸ್ಪೈಡರ್ಸ್ ನಿಂದ ಕ್ಯಾಂಪಸ್ ಸಂದರ್ಶನ
ವಿಶ್ವ ಭೂಮಿ ದಿನಾಚರಣೆಯನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಕಾಂತ ಕುರಣಿ ಉದ್ಘಾಟಿಸಿದರು.