April 27, 2024

Bhavana Tv

Its Your Channel

ಜನತಾ ವಿದ್ಯಾಲಯ ಕಡತೋಕ ಶಾಲೆಗೆ ಭೇಟಿ ನೀಡಿದ ಅಪರ ಜಿಲ್ಲಾಧಿಕಾರಿ ಅವಿನಾಶ್

ಹೊನ್ನಾವರ: ಜನತಾ ವಿದ್ಯಾಲಯ ಕಡತೋಕ ಬಧುವಾರ ನಮ್ಮ ಶಾಲೆಗೆ ಅಪರ ಜಿಲ್ಲಾಧಿಕಾರಿಗಳಾದ ಅವಿನಾಶ್ ಅವರು ಭೇಟಿ ನೀಡಿ ಅಕ್ಷರ ದಾಸೋಹದ ವ್ಯವಸ್ಥೆಯನ್ನು ಪರಿಶೀಲಿಸಿ ವಿದ್ಯಾರ್ಥಿಗಳ ಒಟ್ಟಿಗೆ ಕುಳಿತು ಭೋಜನವನ್ನು ಸ್ವೀಕರಿಸಿದರು. ಊಟದ ರುಚಿಯ ಕುರಿತು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು . ವಿದ್ಯಾರ್ಥಿಗಳ ಶಿಸ್ತನ್ನು ಶ್ಲಾಘಿಸಿ ಅಭಿನಂದಿಸಿದರು. ಅಲ್ಲದೆ ಶಾಲೆಯ ಶೈಕ್ಷಣಿಕ ವ್ಯವಸ್ಥೆಯ ಅವಲೋಕನವನ್ನು ನಡೆಸಿ ಸೂಕ್ತ ಮಾರ್ಗದರ್ಶನವನ್ನು ನೀಡಿದರು ಹೊನ್ನಾವರ ಅಕ್ಷರ ದಾಸೋಹ ತಾಲೂಕ ಅಧಿಕಾರಿಯಾದ ಸುರೇಶ್ ನಾಯ್ಕ ,ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಪಿ ಡಿ ಓ ಅವರು ಉಪಸ್ಥಿತರಿದ್ದರು

error: