April 26, 2024

Bhavana Tv

Its Your Channel

ಹೊನ್ನಾವರ ತಾಲೂಕಿನ ಗೆರುಸೊಪ್ಪ ವಿದ್ಯೊದಯ ಶಾಲೆ ಕೃಷ್ಣಕೇರಿ ಶಾಲೆಯಲ್ಲಿ ಕೃತಜ್ಞತಾ ಸಮರ್ಪಣೆ ಸಭೆ.

ಹೊನ್ನಾವರ ; ರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಶಿಕ್ಷಕರೆಂದು ಪ್ರಶಸ್ತಿ ಪಡೆದು ಪ್ರಸಿದ್ಧರಾಗಿರುವ ಎಸ್ ಜೆ ಕೈರಾನ್ ಸಭೆಯನ್ನುದ್ದೇಶಿಸಿ ಮಾತನಾಡಿದರು.. ಪಾಲಕ ಪೋಷಕರ ಸಂಬAಧ ಅರಿವನ್ನು ಮುಡಿಸುವುದರ ಜೊತೆಗೆ.. ಶಿಕ್ಷಣ ಗುಣಮಟ್ಟದಲ್ಲಿ ವಿದ್ಯೊದಯ ಶಾಲೆ ಉತ್ತಮ ಫಲಿತಾಂಶ ನಿಡುತ್ತಿದೆ ಎಂದರು.. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಮಂಜುನಾಥ ನಾಯ್ಕ.. ಕಾರ್ಯದರ್ಶಿ ಯೋಗೇಶ್ ರಾಯ್ಕರ್.. ಆಡಳಿತ ಅಧಿಕಾರಿ ವಿ ಟಿ ನಾಯ್ಕ.. ಶಿಕ್ಷಕರು ಪಾಲಕರು ಭಾಗಿಯಾಗಿದ್ದರು.. ಕಾರ್ಯಕ್ರಮವನ್ನು ಶ್ರೀಮತಿ ಪ್ರತಿಭಾ ನಾಯ್ಕ ನಿರೂಪಿಸಿದರು..

error: