ಹೊನ್ನಾವರ ; ರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಶಿಕ್ಷಕರೆಂದು ಪ್ರಶಸ್ತಿ ಪಡೆದು ಪ್ರಸಿದ್ಧರಾಗಿರುವ ಎಸ್ ಜೆ ಕೈರಾನ್ ಸಭೆಯನ್ನುದ್ದೇಶಿಸಿ ಮಾತನಾಡಿದರು.. ಪಾಲಕ ಪೋಷಕರ ಸಂಬAಧ ಅರಿವನ್ನು ಮುಡಿಸುವುದರ ಜೊತೆಗೆ.. ಶಿಕ್ಷಣ ಗುಣಮಟ್ಟದಲ್ಲಿ ವಿದ್ಯೊದಯ ಶಾಲೆ ಉತ್ತಮ ಫಲಿತಾಂಶ ನಿಡುತ್ತಿದೆ ಎಂದರು.. ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಮಂಜುನಾಥ ನಾಯ್ಕ.. ಕಾರ್ಯದರ್ಶಿ ಯೋಗೇಶ್ ರಾಯ್ಕರ್.. ಆಡಳಿತ ಅಧಿಕಾರಿ ವಿ ಟಿ ನಾಯ್ಕ.. ಶಿಕ್ಷಕರು ಪಾಲಕರು ಭಾಗಿಯಾಗಿದ್ದರು.. ಕಾರ್ಯಕ್ರಮವನ್ನು ಶ್ರೀಮತಿ ಪ್ರತಿಭಾ ನಾಯ್ಕ ನಿರೂಪಿಸಿದರು..
More Stories
ಬಿಜೆಪಿ ಜಿಲ್ಲೆಯಲ್ಲಷ್ಟೇ ಅಲ್ಲ, ರಾಜ್ಯದಲ್ಲೂ ಏನೂ ಮಾಡಿಲ್ಲ: ಮಂಕಾಳ ವೈದ್ಯ ಟೀಕೆ
ಬಿಜೆಪಿ ಬಿಜೆಪಿ ಎಂದು ಕುಣಿಯುವ ಯುವಕರಿಗೆ ಮತದಾನದ ಹಕ್ಕು ನೀಡಿದ್ದು ಕಾಂಗ್ರೆಸ್: ದೇಶಪಾಂಡೆ
ಶ್ರೀಕ್ಷೇತ್ರ ಬಂಗಾರಮಕ್ಕಿಯ ಶ್ರೀ ವೀರಾಂಜನೇಯ ದೇವರ ಜಾತ್ರಾ ಮಹೋತ್ಸವದ ನಿಮಿತ್ತ ‘ಶರಾವತಿ ಕುಂಭ’-‘ಶರಾವತಿ ಆರತಿ’