ಗುಣವoತೆ:- ದಿ:13-08-2022 ಸಂಜೆ 6 ಗಂಟೆಗೆ ಸರಿಯಾಗಿ ಶನಿವಾರ ಗುಣವಂತೆ ಯಕ್ಷಂಗಣದಲ್ಲಿ ಈ ತಿಂಗಳ ಮಾಸದ ಆಟ ನಡೆಯಲಿದೆ. ಈ ಸಲದ ಮಾಸದ ಆಟ ಇಡಗುಂಜಿ ಮೇಳದಲ್ಲಿ ಅತ್ಯಂತ ಪ್ರಸಿದ್ಧಿ ಪಡೆದ “ಶ್ರೀ ಕೃಷ್ಣ ಸಂಧಾನ” ಪ್ರಯೋಗ ನಡೆಯಲಿದೆ. ಈ ಆಟವನ್ನು ಮಂಗಳೂರಿನ ಉದ್ಯಮಿ ಕಲಾಪ್ರೇಮಿ ಪರೇಶ ನರೇಂದ್ರ ಇವರು ಪ್ರಾಯೋಜಿಸಲಿದ್ದಾರೆ. ಪ್ರತಿ ಮಾಸದ ಆಟವನ್ನೂ ಯಕ್ಷಗಾನ ಅಭಿಮಾನಿಗಳ ಪ್ರಾಯೋಜಕತ್ವವನ್ನು ಪಡೆದು ನಡೆಸಲಾಗುತ್ತಿದ್ದು ಎಲ್ಲರಿಗೂ ಪ್ರದರ್ಶನಕ್ಕೆ ಉಚಿತ ಪ್ರವೇಶ ನೀಡಲಾಗುತ್ತದೆ. ಮಾಸದ ಆಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕಲಾಪ್ರೇಮಿಗಳು ಬರಬೇಕಾಗಿ ವಿನಂತಿಸಿಕೊಳ್ಳುತ್ತಿದ್ದೇವೆ.
More Stories
ಕೆಎಸ್.ಆರ್.ಟಿಸಿ ಬಸ್ ಮತ್ತು ಬೈಕ್ ನಡುವೆ ಭೀಕರ ಅಪಘಾತ;ಬೈಕ್ ಸವಾರ ಸ್ಥಳದಲ್ಲೇ ಸಾವು
ಟಿಪ್ಪರ್ ವಾಹನಕ್ಕೆ ಹೆಲ್ಮೆಟ್ ಧರಿಸಿಲ್ಲ ಎಂದು ದಂಡ ಹಾಕಿದ ಪೊಲೀಸರು ಸಾಮಾಜಿಕ ಜಾಲತಾಲದಲ್ಲಿ ಸಕತ್ ವೈರಲ್
ಹೊನ್ನಾವರ ಬ್ಲಾಕ್ ಕಾಂಗ್ರೇಸ್ ತಾಲೂಕ ಅಧ್ಯಕ್ಷರಾಗಿ ಉದ್ಯಮಿ ಮಹೇಶ ನಾಯ್ಕ ಹಳದೀಪುರ ನೇಮಕ