ಕಾರವಾರದ ವಿಜ್ಞಾನ ಉಪಕೇಂದ್ರದಲ್ಲಿ, ಅರಣ್ಯ ಇಲಾಖೆ ಕಾರವಾರ ಅರಣ್ಯ ವಿಭಾಗದ ಕೋಸ್ಟಲ್ & ಮರೈನ್ ಘಟಕದ ವತಿಯಿಂದ ನಿರ್ಮಿಸಿದ ಕಡಲ ಜೇವಿವೈವಿದ್ಯತೆ ಮಾಹಿತಿ ಕೇಂದ್ರ. ವನ್ನು ಕೆನರಾ ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಗಳಾದ ವಸಂತ ರೆಡ್ಡಿ ಕೆ.ವಿ ರವರು ಉದ್ಘಾಟಿಸಿ ಲೋಕಾರ್ಪಣೆ ಗೊಳಿಸಿದರು.
ಕಾರ್ಯಕ್ರಮ ದಲ್ಲಿ ಕಾರವಾರ ವಿಭಾಗ ದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಡಾ|| ಪ್ರಶಾಂತ ಕುಮಾರ ಕೆ.ಸಿ., ಸಾಮಾಜಿಕ ಅರಣ್ಯ ದ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಳಾದ ಶ್ರೀ ಮಂಜುನಾಥ ನಾವ್ವಿ, ವಲಯ ಅರಣ್ಯ ಅಧಿಕಾರಿ ಗಳಾದ ರಾಘವೇಂದ್ರ ನಾಯ್ಕ, ಪ್ರಮೋದ ನಾಯ್ಕ, ವಿಶ್ವನಾಥ ನಾಯ್ಕ,ಗಜಾನನ ನಾಯ್ಕ,ಉಪ ವಲಯ ಅರಣ್ಯ ಅಧಿಕಾರಿಗಳಾದ ಚಂದ್ರಶೇಖರ ಕಟ್ಟಿಮನಿ,ಅಭಿಷೇಕ್, ಕಡಲ ಜೀವಿ ಶಾಸ್ತ್ರ ವಿಭಾಗ ದ ಜೆ ಎಲ್ ರಾಥೋಡ್, ಶಿವಕುಮಾರ ಹರಗಿ,ಸೈನ್ಸ್ ಸೆಂಟರಿನ ವಿಜ್ಞಾನಿ ಸಂಜೀವ ದೇಶಪಾಂಡೆ ವಿದ್ಯಾರ್ಥಿಗಳು ಹಾಜರಿದ್ದರು.
ಮಾಹಿತಿ ಕೇಂದ್ರ ದಲ್ಲಿ ಉತ್ತರ ಕನ್ನಡ ದ ಕಾಂಡ್ಲಾ ವೈವಿದ್ಯತೆ, ಕಡಲಾಮೆ ಗಳ ಜೇವನ ಚಕ್ರ, ಡೊಲ್ಪಿನ್.ವಿವಿಧ ಸಮುದ್ರ ಜೇವಿಗಳು, ಹವಳ ಗಳ ಸಂಪೂರ್ಣ ಮಾಹಿತಿ, ಅಳವಡಿಸಲಾಗಿದ್ದು ವಿದ್ಯಾರ್ಥಿಗಳು ಇದರ ಸಂಪೂರ್ಣ ಪ್ರಯೋಜನ ಪಡೆಯಬೇಕು ಎಂದು ಡಿಸಿಎಪ್ ಪ್ರಶಾಂತ ಕುಮಾರ ಅವರು ತಿಳಿಸಿದರು.
More Stories
ಮಹಿಳೆಯರ ಮೇಲೆ ದೌರ್ಜನ್ಯ, ಪ್ರಜ್ವಲ್ ರೇವಣ್ಣ ಬಂಧನಕ್ಕೆ ಆಗ್ರಹ
ಕಾಗೇರಿ ಕಣ್ಣಲ್ಲಿ ರಕ್ತವಿಲ್ಲ, ಬಡಜನರ ಕಾಳಜಿ ಇಲ್ಲ: ಮಾರ್ಗರೇಟ್ ಆಳ್ವಾ ವಾಗ್ದಾಳಿ
ಕಾಂಗ್ರೆಸ್ ಅಭ್ಯರ್ಥಿ ವಿರುದ್ಧದ ಬಿಜೆಪಿಗರ ಆರೋಪ ಅಪ್ಪಟ ಸುಳ್ಳು: ಶಂಭು ಶೆಟ್ಟಿ