ಕುಮಟಾ: ಹಿರೇಗುತ್ತಿ ವ್ಯವಸಾಯ ಸೇವಾ ಸಹಕಾರಿ ಸಂಘದ ಧ್ವಜಾರೋಹಣವನ್ನು ಅಧ್ಯಕ್ಷರಾದ ವಿನಾಯಕ(ಪಾಪು) ಮೋಹನ ನಾಯಕ ನೆರವೇರಿಸಿದರು. ಉಪಾಧ್ಯಕ್ಷರಾದ ರಮಾಕಾಂತ ಮಂಜು ಹರಿಕಂತ್ರ, ನೀಲಕಂಠ ಎನ್ ನಾಯಕ, ಕೃಷ್ಣಮೂರ್ತಿ ನಾಯಕ, ಉಮೇಶ ಮಾರುತಿ ಗಾಂವಕರ, ಸುಬ್ರಹ್ಮಣ್ಯ ವಿಠ್ಠಲ ನಾಯಕ, ಹರೀಶ ಬಾಲಚಂದ್ರ ನಾಯಕ, ಗಣಪತಿ ಕಲ್ಲು ಹಳ್ಳೇರ, ರಶ್ಮಿ ಮಂಜುನಾಥ ನಾಯಕ, ಯೋಗಿನಿ ಪ್ರಭಾಕರ ನಾಯಕ ಹಾಗೂ ಆನಂದು ನಾಯಕ, ರಮಾನಂದ ಪಟಗಾರ, ಹಾಗೂ ಸೆಕ್ರೆಟರಿ ರಾಘವೇಂದ್ರ ನಾಯಕ, ಸಿಬ್ಬಂದಿ ಗಣೇಶ ನಾಯಕ, ಕಮಲಾಕರ ನಾಯಕ, ಗೋವಿಂದ ಗೌಡ, ಬ್ರಹ್ಮಾನಂದ ನಾಯಕ ಹಾಗೂ ಕಮಲಾಕ್ಷ ಗಾಂವಕರ, ನಾಗರಾಜ ನಾಯಕ, ಚಂದ್ರಹಾಸ ನಾಯಕ, ಅರುಣ ಗಾಂವಕರ, ಗುರುರಾಜ ನಾಯಕ, ಸಣ್ಣಪ್ಪ ಮಾರುತಿ ನಾಯಕ, ಮಹೇಶ ನಾಯಕ, ಅಶೋಕ ನಾಯಕ, ಪಪ್ಪು ನಾಯಕ, ಆಕಾಶ ನಾಯಕ, ಕಾರ್ತಿಕ ನಾಯಕ, ಗಜಾನನ ನಾಯಕ, ದೇವಾನಂದ ನಾಯಕ, ಸಂತೋಷ ಲೋಕಪ್ಪ ನಾಯಕ, ರಾಜೇಶ ನಾಯಕ, ಬೊಮ್ಮಯ್ಯ ಹಳ್ಳೇರ ಇತರರು ಹಾಜರಿದ್ದರು, ಸಿಹಿ ಹಂಚಲಾಯಿತು, ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಸಲಾಯಿತು.
ವರದಿ:ಎನ್.ರಾಮು.ಹಿರೇಗುತ್ತಿ
More Stories
ನಿಶ್ಚಲಾನಂದನಾಥ ಸ್ವಾಮೀಜಿಯವರ ಆಶೀರ್ವಾದ ಪಡೆದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ
ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿಯವರು ಮರಳಿ ಕಾಂಗ್ರೆಸ್ಗೆ ಸೇರ್ಪಡೆ.
ಅನಾರೋಗ್ಯವಿದ್ದರೂ ಪ್ರಚಾರ ಬಿಡದ ಡಾ.ಅಂಜಲಿ!