May 3, 2024

Bhavana Tv

Its Your Channel

ಆರ್. ಎನ್. ಎಸ್ ವಿದ್ಯಾನಿಕೇತನ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

ಭಟ್ಕಳ: ಮುರ್ಡೇಶ್ವರಆರ್.ಎನ್.ಎಸ್ ವಿದ್ಯಾನಿಕೇತನ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಲಾಯಿತು. ಶಾಲೆಯ ಆವರಣದಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ದಿನೇಶ ಗಾಂವಕರ್, ಪ್ರಾಂಶುಪಾಲರಾದ ಗೀತಾ ಕಿಣಿ, ಶಿಕ್ಷಕರು ಹಾಗೂ ಮಕ್ಕಳು ಜೊತೆಗೂಡಿ ಗಿಡಗಳನ್ನು ನೆಟ್ಟರು.

ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳೊಂದಿಗೆ ಪರಿಸರ ಜಾಗ್ರತಿ ಜಾಥಾವನ್ನು ಹಮ್ಮಿಕೊಂಡು, ಮುರ್ಡೇಶ್ವರದ ನಾಗರಿಕರಿಗೆ ಹಲವು ವಿಧದ ಗಿಡಗಳನ್ನು ನೀಡಲಾಯಿತು.

error: