April 26, 2024

Bhavana Tv

Its Your Channel

ನಿವೃತ್ತ ಕೃಷಿ ಅಧಿಕಾರಿ ಜಿ.ಎನ್.ಭಟ್ಟ, ದೆವನಿಮಠವರಿಗೆ ನುಡಿ ನಮನ

ವರದಿ: ವೇಣುಗೋಪಾಲ ಮದ್ಗುಣಿ

ಸಿರಸಿ:- ಇತ್ತಿಚಿಗೆ ನಿಧನ ಹೊಂದಿದ ಸಿರ್ಸಿ ನಗರದ ನಿವೃತ್ತ ಕೃಷಿ ಇಲಾಖೆಯ ಅಧಿಕಾರಿ ದಿ.ಜಿ.ಎನ್.ಭಟ್ಟರವರಿಗೆ ನೆಮ್ಮದಿ ಕುಟಿರದಲ್ಲಿ ನುಡಿ ನಮನ ಕಾರ್ಯಕ್ರಮ ನಡೆಯಿತು. ಅವರು ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪುಷ್ಪ ನಮನ ಸಲ್ಲಿಸುವ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು. ವಿ.ಪಿ.ಹೆಗಡೆ ವೈಶಾಲಿ ಮಾತನಾಡಿ ಸರಳ,ಸಜ್ಜನ, ಸ್ನೇಹಜೀವಿ ಜಿ.ಎನ್ ಭಟ್ಟರು ಎಲ್ಲರೋಡನೆ ಬೆರೆಯುವ ಮಾನವಿಯ ಗುಣ ಹೊಂದಿದ್ದರು.
ಈ ಸಂದರ್ಭದಲ್ಲಿ ಅವರ ಸ್ನೇಹಿತರಾದ ಆರ್.ಎನ್. ಕನಕ,ಕೆ.ವಿ ಭಟ್ಟ,ಎಂ,ಎo,ಭಟ್ಟ ಕಾರೆಕೊಪ್ಪಜಿ.ಎಸ್.ಭಟ್ಟ,ನಾಗರಾಜ ಭಟ್ಟ,ನಂದಿತಾ ಭಟ್ಟ, ನಾಗರಾಜ ಎಂ.ಹೆಗಡೆ,ಎಸ್.ಜಿ.ಹೆಗಡೆ, ನಂದಕುಮಾರ ಜೋಗಳೇಕರ, ಸತೀಶ ಗೋಳಿಕೊಪ್ಪ, ವಿನಾಯಕ ಹೆಗಡೆ,ಬಿ.ಎನ್.ಭಟ್ಟ,ಮಧು ಹೆಗಡೆ,ಪ್ರತಿಮಾ ಭಟ್ಟರವರು ಜಿ.ಎನ್.ಭಟ್ಟರ ವ್ಯಕ್ತಿತ್ವ ಸ್ವಭಾವವನ್ನು ನೆನಪಿಸಿದರು

error: