May 4, 2024

Bhavana Tv

Its Your Channel

ಸಿದ್ಧರಾಮಯ್ಯನನ್ನ ಮುತ್ತಿಕೊಂಡ ವಿದ್ಯಾರ್ಥಿಗಳು

ಶಿರಸಿ: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಖಾಸಗಿಕಾರ್ಯಕ್ರಮದ ನಿಮಿತ್ತ ಎಮ್‌ಇಎಸ್ ಕ್ರೀಡಾಂಗಣದಲ್ಲಿ ನಿರ್ಮಿಸಲಾದ
ಹ್ಯಾಲಿಪ್ಯಾಡಿಗೆ ಹ್ಯಾಲಿಕ್ಯಾಪ್ಟರ್ ಬಂದಿಳಿದ ತಕ್ಷಣ ಎಮ್‌ಇಎಸ್‌ಮಹಾವಿದ್ಯಾಲಯದ ವಿದ್ಯಾರ್ಥಿಗಳು ಏಕಾಏಕಿಯಾಗಿ ಹ್ಯಾಲಿಪ್ಯಾಡಿಗೆ ಧಾವಿಸಿಸಿದ್ಧರಾಮಯ್ಯ ಅವರೊಂದಿಗೆ ಪೋಟೋ ಮತ್ತು ಸೇಲ್ಫಿಗೆ ಮುಗಿಬಿದ್ದಿರುವಂತಹ ವಿಶೇಷ ಘಟನೆ ಇಂದು ಜರುಗಿತು.
ವಿದ್ಯಾರ್ಥಿಗಳೊಂದಿಗೆ ಅನೌಪಚಾರಿಕ ಮತ್ತು ಕುಶಲೋಪಚಾರವಾಗಿ ಶಿಕ್ಷಣದ ವಿಷಯದ ಕುರಿತು ಚರ್ಚಿಸಿದ್ದು ಗಮನಾರ್ಹವಾಗಿತ್ತು.

error: