ಶಿರಸಿ: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಖಾಸಗಿಕಾರ್ಯಕ್ರಮದ ನಿಮಿತ್ತ ಎಮ್ಇಎಸ್ ಕ್ರೀಡಾಂಗಣದಲ್ಲಿ ನಿರ್ಮಿಸಲಾದ
ಹ್ಯಾಲಿಪ್ಯಾಡಿಗೆ ಹ್ಯಾಲಿಕ್ಯಾಪ್ಟರ್ ಬಂದಿಳಿದ ತಕ್ಷಣ ಎಮ್ಇಎಸ್ಮಹಾವಿದ್ಯಾಲಯದ ವಿದ್ಯಾರ್ಥಿಗಳು ಏಕಾಏಕಿಯಾಗಿ ಹ್ಯಾಲಿಪ್ಯಾಡಿಗೆ ಧಾವಿಸಿಸಿದ್ಧರಾಮಯ್ಯ ಅವರೊಂದಿಗೆ ಪೋಟೋ ಮತ್ತು ಸೇಲ್ಫಿಗೆ ಮುಗಿಬಿದ್ದಿರುವಂತಹ ವಿಶೇಷ ಘಟನೆ ಇಂದು ಜರುಗಿತು.
ವಿದ್ಯಾರ್ಥಿಗಳೊಂದಿಗೆ ಅನೌಪಚಾರಿಕ ಮತ್ತು ಕುಶಲೋಪಚಾರವಾಗಿ ಶಿಕ್ಷಣದ ವಿಷಯದ ಕುರಿತು ಚರ್ಚಿಸಿದ್ದು ಗಮನಾರ್ಹವಾಗಿತ್ತು.
More Stories
ಮೇಸ್ತಾ ಪ್ರಕರಣದಲ್ಲಿ ಕಾಗೇರಿಯಿಂದ ಕೀಳುಮಟ್ಟದ ಹೇಳಿಕೆ ನಿರೀಕ್ಷಿಸಿರಲಿಲ್ಲ: ದೇಶಪಾಂಡೆ
ಶೂನ್ಯ ಸಾಧನೆ ಮುಚ್ಚಿಡಲು ಬಿಜೆಪಿಯಿಂದ ಮತ್ತೆ ಮೇಸ್ತಾ ಪ್ರಕರಣ ಮುನ್ನೆಲೆಗೆ: ಭೀಮಣ್ಣ ನಾಯ್ಕ
ಮೇಸ್ತಾ ಪ್ರಕರಣದಲ್ಲಿ ಯುವಕರ ಮೇಲೆ ಮಾತ್ರ ಯಾಕೆ ಕೇಸ್ ದಾಖಲಾಯಿತು, ಕಾಗೇರಿ ಮೇಲೆ ಯಾಕಾಗಿಲ್ಲ? ಡಾ.ಅಂಜಲಿ ಪ್ರಶ್ನೆ