April 26, 2024

Bhavana Tv

Its Your Channel

ಸಿದ್ಧರಾಮಯ್ಯ ಅವರಿಗೆ ರವೀಂದ್ರ ನಾಯ್ಕ ಅವರಿಂದ ಸ್ವಾಗತ.

ಶಿರಸಿ: ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕಾರದ ಮಾನ್ಯ ಶ್ರೀ ಸಿದ್ಧರಾಮಯ್ಯ ಅವರಿಗೆ ಗುರುವಾರ ಶಿರಸಿಯ ಎಮ್‌ಇಎಸ್ ಮಹಾವಿದ್ಯಾಲಯದ ಹ್ಯಾಲಿಪ್ಯಾಡ್‌ನಲ್ಲಿ ಕಾಂಗ್ರೇಸ್ ಧುರೀಣರಾದ ರವೀಂದ್ರ ನಾಯ್ಕ ಹಾಗೂ ಮಾಜಿ ಜಿಲ್ಲಾ ಯುವ ಕಾಂಗ್ರೇಸ್ ಅಧ್ಯಕ್ಷ ಪ್ರದೀಪ ಶೆಟ್ಟಿ ಅವರು ಮೈಸೂರು ಪೇಟ, ಅಡಿಕೆ ಹಾರ ಹಾಕಿ, ಶಾಲು ಹೊದಿಸುವ ಮೂಲಕ ಗೌರವಪೂರ್ವಕವಾಗಿ ಸ್ವಾಗತಿಸಿದರು

error: