ಹುಬ್ಬಳ್ಳಿ: ಹುಬ್ಬಳ್ಳಿಯ ವಿಜಯನಗರದಲ್ಲಿ ಇರುವ ಸಿಟಿ ಹೈಸ್ಕೂಲ್ ನಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಯವರ ಜಯಂತಿಯನ್ನು ಸಾಂಕೇತಿಕವಾಗಿ ಆಚರಿಸಲಾಯಿತು.
ಶಾಲೆಯ ಮುಖ್ಯ ಗುರುಮಾತೆಯರಾದ ವ್ಹಿ.ಡಿ ಜೋಶಿಯವರು ಕಾರ್ಯವನ್ನು ಉದ್ದೇಶಿಸಿ ಮಾತನಾಡಿ ಮಹಾತ್ಮ
ಗಾಂಧೀಜಿಯವರ ಜೀವನದ ಸರಳತೆ ಹಾಗೂ ತತ್ವಗಳನ್ನು ಮತ್ತು ಶಾಸ್ತ್ರೀಜಿಯವರ ಆದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯರಾದ ವ್ಹಿ.ಡಿ.ಜೋಶಿ, ಹಾಗೂ ಸಹ ಶಿಕ್ಷಕರಾದ ಪಿ.ಎ ಪೂಜಾರಿ, ಅಜಯ ಜಯರಾಮನವರ, ಎಸ್.ಎಸ್ ಗೌರಿ, ಎಸ್.ಎಮ್ ಗೋಧಿ, ಆರ್.ಪಿ ಬೆಳ್ಳೂಬಿ, ಸಂಗೀತಾ. ಬಿ , ಮಾಧುರಿ ಕಟ್ಟಿ, ರಮೇಶ ಇಟಗೋಣಿ ಸೇರಿದಂತೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ವರದಿ : ರಮೇಶ ಇಟಗೋಣಿ
More Stories
ನವರಾತ್ರಿಯ ೪ನೇ ದಿನ ವಿಶೇಷ ಕೇಸರಿ ವಸ್ತ್ರ ಧರಿಸಿದ ಸಿಟಿ ಹೈಸ್ಕೂಲ್ ವಿದ್ಯಾಥಿಗಳು ಹಾಗೂ ಶಿಕ್ಷಕರು.
ಗಾಂಧಿ ಪುರಸ್ಕೃತ ಚವಡಿಹಾಳ ಗ್ರಾಮಕ್ಕೆ ಜಿ.ಪಂ ಸಿಇಓ ಭೇಟಿ: ಹಳ್ಳ ಹೂಳೆತ್ತುವ ನರೇಗಾ ಕಾಮಗಾರಿ ವೀಕ್ಷಣೆ
ವಿಜಯಪುರ ಜಿಲ್ಲೆಯಲ್ಲಿ ೧೭೬ ಬ್ಲ್ಯಾಕ್ ಫಂಗಸ್ ಕೇಸ್ ಪತ್ತೆ, ೨ ಸಾವು ; ಜಿಲ್ಲಾಧಿಕಾರಿ ಪಿ.ಸುನೀಲಕುಮಾರ .