May 4, 2024

Bhavana Tv

Its Your Channel

ಕುಸಿದು ಬಿದ್ದ ಸಮುದಾಯ ಭವನ, ಕಳಪೆ ಮಟ್ಟದ ಕಾಮಗಾರಿ ಮಾಡಿದ ಗುತ್ತಿಗೆದಾರರ ಮೇಲೆ ಜನರ ಆಕ್ರೊಶ.

ವಿಜಯಪೂರ ಜಿಲ್ಲೆಯ ಇಂಡಿ ತಾಲೂಕಿನ ಅರ್ಜುಣಗಿ ಬಿಕೆ ಗ್ರಾಮದ ವಾರ್ಡ ನಂ೨ ರಲ್ಲಿ ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತ ೨೦೧೬-೨೦೧೭ನೇ ಸಾಲಿನ ಟಿ ಎಸ್ ಪಿ ಯೋಜನೆ ಅಡಿಯಲ್ಲಿ ನಿರ್ಮಿಸಲಾದ ಸಮುದಾಯ ಭವನವನ್ನು ಕಳಪೆ ಮಟ್ಟದಾಗಿದರಿಂದ ಆ ಕಟ್ಟಡದ ಬಲಭಾಗಲದ ಗೋಡೆ ಕುಸಿದ್ದು ಬಿದ್ದಿದೆ ಅದನ್ನು ಕಂಡು ಜನರು ಆಕ್ರೊಶ ಹೊರಹಾಕಿದ್ದಾರೆ.

ವರದಿ ಬಿ ಎಸ್ ಹೊಸೂರ.

error: