May 4, 2024

Bhavana Tv

Its Your Channel

ನಾಳೆ ಶ್ರೀ ಮಾಳಿಂಗರಾಯ ದೇವಸ್ಥಾನದ ಕಳಸಾರೋಹಣ ಹಾಗೂ ವಾಸ್ತು ಶಾಂತಿ ಕಾರ್ಯಕ್ರಮದ ಸರ್ವಧರ್ಮ ಸಭೆ

ವರದಿ ಬಿ ಎಸ್ ಹೊಸೂರ

ವಿಜಯಪೂರ ಜಿಲ್ಲೆಯ ಇಂಡಿ ತಾಲೂಕೀನ ಅರ್ಜುಣಗಿ ಬಿಕೆ ಗ್ರಾಮದ ಹೊಸೂರ ವಸ್ತಿ ಯಲ್ಲಿ ಶುಕ್ರವಾರ ನಡೆಯುವ ಶ್ರೀ ಮಾಳಿಂಗರಾಯ ದೇವಸ್ಥಾನದ ಕಳಸಾರೊಹಣ ವಾಸ್ತುಶಾಂತಿ ಹಾಗೂ ಸರ್ವಧರ್ಮ ಸಭೆಯ ಕಾರ್ಯಕ್ರಮಕ್ಕೆ ಶ್ರೀ ಸದ್ಗುರು ಅಭಿನವ ಪುಂಡಲಿAಗ ಮಹಾ ಶಿವಯೊಗಿಗಳು ಗೊಳಸಾರ ಹಾಗೂ ಪೂಜ್ಯ ಶ್ರೀ ಮಾಳಿಂಗರಾಯ ಮಹಾರಾಜರು ಹುಲಜಂತಿ, ರಾಜಕಿಯ ಮುಖಂಡರು ಜನ ಪ್ರತಿನಿಧಿಗಳು ಊರಿನ ಗುರುಹಿರಿಯರು ಆಗಮಿಸುವರು. ಬೆಳಿಗ್ಗೆ ದೇವರ ಪಲ್ಲಕ್ಕಿಗಳು ದೇವಸ್ಥಾನಕ್ಕೆ ಆಗಮಿಸುವವು ಮದ್ಯಾಹ್ನ ೧೨-ಘಂಟೆಗೆ ಸರ್ವಧರ್ಮಸಭೆ ಕಾರ್ಯಕ್ರಮ ಮಧ್ಯಾಹ್ನ ೩-೦೦ಘಂಟೆಗೆ ರಾಗ ರಂಜನಿ ಮೆಲೊಡಿಸ್ ಸಿಂದಗಿ ಅವರಿಂದ ರಸಮಂಜರಿ ಕಾರ್ಯಕ್ರಮ ಜರುಗುವವು ರಾತ್ರಿ ೧೦ ಘಂಟೆಗೆ ಶ್ರೀ ಭೀರಲಿಂಗೇಶ್ವರ ಡೊಳ್ಳಿನ ಗಾಯನ ಸಂಘ ದೇವರನಿಂಬರಗಿ ಹಾಗೂ ಶ್ರೀ ಅಮ್ಮೊಗಿಸಿದ್ದೆಶ್ವರ ಡೊಳ್ಳಿನ ಗಾಯನ ಸಂಘ ದವರಿಂದ ಡೊಳ್ಳಿನ ಗಾಯನ ಜರಗಲಿದೆ ಸಮಸ್ತ ಸುತ್ತಮುತ್ತಲಿನ ಭಕ್ತಾಧಿಗಳು ಆಗಮಿಸಿ ದೇವರ ದರ್ಶನ ಪಡೆದುಕೊಂಡು ಪುನಿತರಾಗಬೇಕಾಗಿ ವಿನಂತಿ

error: